ಡಾ: ಬಿ. ಆರ್ ಅಂಬೇಡ್ಕರ್ ರವರ 134 ನೇ ಜನ್ಮದಿನಾಚರಣೆ “ಭೀಮ ಸಂಭ್ರಮ” ಕಾರ್ಯಕ್ರಮ…
1 min read
ಡಾ: ಬಿ. ಆರ್ ಅಂಬೇಡ್ಕರ್ ರವರ 134 ನೇ ಜನ್ಮದಿನಾಚರಣೆ “ಭೀಮ ಸಂಭ್ರಮ” ಕಾರ್ಯಕ್ರಮ….
14.04.25 ಚಿಕ್ಕಮಗಳೂರು ತಾಲೂಕಿನಲ್ಲಿ *ಡಾ: ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆ (ರಿ,) ಭಾರತೀಯ ಬೌದ್ಧ ಮಹಾಸಭಾ (ರಿ,)* ಚಿಕ್ಕಮಗಳೂರು ಶಾಖೆ ಹಾಗೂ *ವಿವಿಧ ಸಂಘ ಸಂಸ್ಥೆಗಳ* ಸಂಯುಕ್ತ ಆಶ್ರಯದಲ್ಲಿ *ಸಂವಿಧಾನ ಶಿಲ್ಪ ಭಾರತರತ್ನ, ವಿಶ್ವರತ್ನ, ಡಾ: ಬಿ. ಆರ್ ಅಂಬೇಡ್ಕರ್ ರವರ 134 ನೇ ಜನ್ಮದಿನಾಚರಣೆ “ಭೀಮ ಸಂಭ್ರಮ” ಕಾರ್ಯಕ್ರಮವನ್ನು* ಗಿರಿದಮ್ಮ ಬುದ್ಧ ವಿಹಾರದಲ್ಲಿ ಆಚರಿಸಲಾಯಿತು.
*ಸಮಾರಂಭದಲ್ಲಿ ಡಾ||ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪುರಸ್ಕೃತರಾದ ಶ್ರೀ ಹೆಚ್.ಎಂ ರುದ್ರಸ್ವಾಮಿಯವರನ್ನು ಸನ್ಮಾನಿಸಲಾಯಿತು*
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷರು, ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ, ಎ.ಎನ್ ಮಹೇಶ್ , ಶಿವಾನಂದಸ್ವಾಮಿ, ಎಂ.ಎಲ್ ಮೂರ್ತಿ. ಬಿ.ರುದ್ರಯ್ಯ, ಗುರುಶಾಂತಪ್ಪ, ಹೆಚ್.ಹೆಚ್ ದೇವರಾಜ್, ಮಂಜೇಗೌಡ್ರು, ರವೀಶ್ ಬಸಪ್ಪ, ಜಗದೀಶ್ಆಚಾರ್ , ಕೋಶಾಧಿಕಾರಿಯಾದ ಎಂ.ಎಸ್ ಅನಂತ, ಪ್ರಧಾನ ಕಾರ್ಯದರ್ಶಿಯಾದ ಮಹೇಂದ್ರ ಮೌರ್ಯ, ಉಪಾಧ್ಯಕ್ಷರಾದ ಯು.ಬಿ ಮಂಜಯ್ಯ, ಸಾವಿತ್ರಿ ಮರಿಯಪ್ಪ, ನಿರ್ದೇಶಕರಾದ ಬಿ.ಎಂ ಶಂಕರ್, ಎಲ್.ಬಿ ರಮೇಶ್ , ಚಂದ್ರಯ್ಯ ಮ.ನ ಪತ್ರಿಕೆ ಸಂಪಾದಕರು, ಪ್ರಕಾಶ್ ಮಾಸ್ಟರ್, ಹರಿಯಪ್ಪ ಮಾಸ್ಟರ್, ವೀರಭದ್ರಯ್ಯ, ವಿವಿಧ ಸಂಘಟನೆ ಮುಖಂಡರುಗಳು ಇದ್ದರು…