लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಿಲ್ಲಾ ಕಸಾಪ ಮಹಿಳಾ ಘಟಕಕ್ಕೆ ‘ನಿರ್ಮಲ’ಮನಸಿನ ನಗುವಿನ “ಒಡತಿ”ಜಿಲ್ಲಾದ್ಯಕ್ಷೆ…….

1 min read

ಜಿಲ್ಲಾ ಕಸಾಪ ಮಹಿಳಾ ಘಟಕಕ್ಕೆ ‘ನಿರ್ಮಲ’ಮನಸಿನ ನಗುವಿನ “ಒಡತಿ”ಜಿಲ್ಲಾಜಿಲ್ಲಾಧ್ಯಕ್ಷೆ…..

ಸೇವಾ ದೀಕ್ಷೆ ಸಮಾರಂಭ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಚಿಕ್ಕಮಗಳೂರು

ಸೇವಾ ದೀಕ್ಷೆ ಸಮಾರಂಭ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ದಿನಾಂಕ : 05-04-2025ರ ಶನಿವಾರ.ಸಂಜೆ : 4:00 ಗಂಟೆಗೆ ಶ್ರೀ ಕೋದಂಡ ರಾಮಕಲ್ಯಾಣ ಮಂಟಪ, ಹಿರೇಮಗಳೂರು.ಇಲ್ಲಿ ನಡೆಯಿತು.

ಸವ್ಯಸಾಚಿ ದತ್ತಿ. ಹಿರೇಮಗಳೂರು ಕಣ್ಣನ್ ನೀಡಿರುವ ದತ್ತಿ ಮತ್ತು ಡಾ. ಜೆ.ಪಿ.ಕೃಷ್ಣಗೌಡ ನೀಡಿರುವ ದತ್ತಿ
ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು.ಶ್ರೀ ಸೂರಿ ಶ್ರೀನಿವಾಸ್ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಇವರು ವಹಿಸಿದ್ದರು.

ಉದ್ಘಾಟನೆ : ಶ್ರೀ ಹಿರೆಮಗಳೂರು ಕಣ್ಣನ್ ಕನ್ನಡ ಪೂಜಾರಿ, ಹಿರೆಮಗಳೂರು

ಭುವನೇಶ್ವರಿ ಭಾವಚಿತ್ರಕ್ಕೆ :ಪುಷ್ಪಾರ್ಚನೆ ಡಾ. ಜೆ.ಪಿ.ಕೃಷ್ಣೆಗೌಡ
ಅಧ್ಯಕ್ಷರು, ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆ, ಚಿಕ್ಕಮಗಳೂರು

ದತ್ತಿ ಉಪನ್ಯಾಸ. ಶ್ರೀಮತಿ ನಾಗಶ್ರೀ ತ್ಯಾಗರಾಜ್ ಉನ್ಯಾಸಕರು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಬೇಲೂರು
ವಿಷಯ : ಕುವೆಂಪು ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ

ಪ್ರತಿಜ್ಞಾವಿಧಿ ಬೋಧನೆ. ಶ್ರೀ ಎಸ್.ಎಸ್.ವೆಂಕಟೇಶ್ ಕಾರ್ಯದರ್ಶಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು.

ಸೇವಾದೀಕ್ಷೆ ಸ್ವೀಕಾರ.. ನಿರ್ಮಲ ಮಂಚೇಗೌಡ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ ಮಹಿಳಾ ಘಟಕ, ಚಿಕ್ಕಮಗಳೂರು

ಧ್ವಜ ಹಸ್ತಾಂತರ.. ಸವಿತಾ ಸತ್ಯನಾರಾಯಣ ನಿಕಟ ಪೂರ್ವ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ ಮಹಿಳಾ ಘಟಕ, ಚಿಕ್ಕಮಗಳೂರು

ಉಪಸ್ಥಿತಿ.
ಶ್ರೀ ಮಾವಿನಕೆರೆ ದಯಾನಂದ ಅಧ್ಯಕ್ಷರು, ತಾಲ್ಲೂಕು ಕ.ಸಾ.ಪ. ಚಿಕ್ಕಮಗಳೂರು

: ಜಿಲ್ಲೆಯ ಎಲ್ಲಾ ತಾಲ್ಲೂಕು ಮಹಿಳಾ ಘಟಕಗಳ ಅಧ್ಯಕ್ಷರುಗಳು
ಶ್ರೀಮತಿ ರೂಪ ನಾಯ್ಕ್ ಮತ್ತು
ಶ್ರೀಮತಿ ಆರಾಧನಾ ಸೋಮಶೇಖರ್
ಶ್ರೀಮತಿ ಸವಿತಾ ರಮೇಶ್
ಜಿಲ್ಲಾ ಕ.ಸಾ.ಪ.ಮ.ಘಟಕದ ಸದಸ್ಯರುಗಳು.
ಕನ್ನಡ ಅಭಿಮಾನಿಗಳು.ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *