ವಿಚಿತ್ರವಾದರೂ ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಸಹಜ ಅದನ್ನು ಮೆಟ್ಟಿ ನಿಂತು… #avintvcom
1 min read
[2:42 pm, 24/11/2020] Diganth Raj: ಮತ್ತೆ ಎಂದಿನಂತೆ ತನ್ನ ಕಾಯಕಕ್ಕೆ ಮರಳಿದ ಖ್ಯಾತ ಗಾಯಕಿ ರಾನು ಮಂಡಲ್..
ಹೌದು ವಿಚಿತ್ರವಾದರೂ ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಸಹಜ ಅದನ್ನು ಮೆಟ್ಟಿ ನಿಂತು
ಮುಂದೆ ಸಾಗುವುದು ಎಲ್ಲರಿಗೂ ಸಾದ್ಯವಿಲ್ಲ,
ಈ ತಾಯಿಯ ಕಷ್ಟ ನೋಡದೆ ಆ ಭಗವಂತ ಎಲ್ಲವು
ಕರುಣಿಸಿದ ಬಂದಷ್ಟೆ ವೆಗವಾಗಿ ಎಲ್ಲವು ಮಾಯವವಾಗಿಬಿಟ್ಟಿತು, ಅಲ್ಪನಿಗೆ ಐಶ್ವರ್ಯ ಬಂದರೆ
ಅರ್ದ ರಾತ್ರಿಲಿ ಕೊಡೆ ಹಿಡಿದನಂತೆ ಈ ಮಾತು ಈ ತಾಯಿಗೆ ಹೇಳಿ ಮಾಡಿಸಿದಂತಿದೆ, ತನ್ನ ಆಹಂಕಾರವೆ ತನಗೆ ಮುಳುವಾಯಿತು ಎಲ್ಲರನ್ನು ನಿಂದಿಸಿ ತನ್ನ ಅವನತಿಗೆ ಕೊನೆಗೆ ತಾನೆ ಶರ ಬರೆದುಕೊಂಡು ಬಿಟ್ಟಳು.
ಎಲ್ಲರಿಗೂ ಈಕೆಯ ಬದುಕು ಒಂದು ಎಚ್ಚರಿಕೆಯ ಕರೆಘಂಟೆ..ಇಲ್ಲಿ ಯಾವುದು ಶಾಶ್ವತವಲ್ಲ ನೆನಪಿರಲಿ..
[2:42 pm, 24/11/2020] Diganth Raj: ಮತ್ತೆ ಎಂದಿನಂತೆ ತನ್ನ ಕಾಯಕಕ್ಕೆ ಮರಳಿದ ಖ್ಯಾತ ಗಾಯಕಿ ರಾನು ಮಂಡಲ್..
ಹೌದು ವಿಚಿತ್ರವಾದರೂ ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಸಹಜ ಅದನ್ನು ಮೆಟ್ಟಿ ನಿಂತು
ಮುಂದೆ ಸಾಗುವುದು ಎಲ್ಲರಿಗೂ ಸಾದ್ಯವಿಲ್ಲ,
ಈ ತಾಯಿಯ ಕಷ್ಟ ನೋಡದೆ ಆ ಭಗವಂತ ಎಲ್ಲವು
ಕರುಣಿಸಿದ ಬಂದಷ್ಟೆ ವೆಗವಾಗಿ ಎಲ್ಲವು ಮಾಯವವಾಗಿಬಿಟ್ಟಿತು, ಅಲ್ಪನಿಗೆ ಐಶ್ವರ್ಯ ಬಂದರೆ
ಅರ್ದ ರಾತ್ರಿಲಿ ಕೊಡೆ ಹಿಡಿದನಂತೆ ಈ ಮಾತು ಈ ತಾಯಿಗೆ ಹೇಳಿ ಮಾಡಿಸಿದಂತಿದೆ, ತನ್ನ ಆಹಂಕಾರವೆ ತನಗೆ ಮುಳುವಾಯಿತು ಎಲ್ಲರನ್ನು ನಿಂದಿಸಿ ತನ್ನ ಅವನತಿಗೆ ಕೊನೆಗೆ ತಾನೆ ಶರ ಬರೆದುಕೊಂಡು ಬಿಟ್ಟಳು.
ಎಲ್ಲರಿಗೂ ಈಕೆಯ ಬದುಕು ಒಂದು ಎಚ್ಚರಿಕೆಯ ಕರೆಘಂಟೆ..ಇಲ್ಲಿ ಯಾವುದು ಶಾಶ್ವತವಲ್ಲ ನೆನಪಿರಲಿ..