ಶ್ರೀ ಮಹೇಶ್ ಕುಮ್ಟಳ್ಳಿ ಇವರು ಯಾವುದೇ ಪಕ್ಷದಲ್ಲಿ ಇರಲಿ ಇವರಿಗೋಸ್ಕರ ನಾನು ಇರುವುದು ಜನ ನನ್ನ ಕುಟುಂಬದವರು#avintvcom
1 min readಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ಇತ್ತೀಚಿನ ದಿನಗಳಲ್ಲಿ ಇತ್ತೀಚಿನ ದಿನಮಾನಗಳಲ್ಲ ತಮ್ಮ ಸಮಾಜಸೇವೆಯಿಂದ ಪರಿಶ್ರಮಕ್ಕೆ ಹೆಸರು ಮಾಡುತ್ತಿರುವ ಶ್ರೀ ಅಣ್ಣಪ್ಪ ಭಜಂತ್ರಿ
ಶ್ರೀ ಮಹೇಶ್ ಕುಮ್ಟಳ್ಳಿ ಇವರು ಯಾವುದೇ ಪಕ್ಷದಲ್ಲಿ ಇರಲಿ ಯುವರ ನಾನು ಅಭಿಮಾನಿ ಇವರು ಎಲ್ಲೇ ಇರಲಿ ಇವರಿಗೋಸ್ಕರ ನಾನು ಇರುವುದು
ನನ್ನ ಜನ ನನ್ನ ಕುಟುಂಬದವರು ಎಂದು ತಿಳಿದುಕೊಂಡು ಯಾವುದೇ ಅಪೇಕ್ಷೆ ಇಲ್ಲದೆ ಸಮಾಜದಲ್ಲಿ ಸಮಾಜಕ್ಕೆ ಮತ್ತು ಸಾರ್ವಜನಿಕರಿಗೆ ಒಳ್ಳೆಯದು ಮಾಡುತ್ತಾ ಬಂದಿರುವರು ಇವರ ಸಮಾಜಸೇವೆ ಕಂಡು ಜನರು ಮಾತನಾಡುತ್ತಿದ್ದಾರೆ
ನಿಮ್ಮ ಸೇವೆ ಸಮಾಜಕ್ಕೆ ದೊರೆಯಲಿ ನಿಜಕ್ಕೂ ಮೆಚ್ಚಬೇಕಾದ ಸೇವೆ ನಿಮ್ಮ ಕಡೆಯಿಂದ ನಿಮ್ಮ ಸೇವೆಗೆ ಮತ್ತು ಪತ್ರಕರ್ತರು ಮತ್ತು ಮಾಧ್ಯಮದವರಿಗೆ ಸರ್ಕಾರದಿಂದ ಮತ್ತು ಕೇಂದ್ರ ಸರಕಾರದಿಂದ ಹೆಸರು ಲಭ್ಯವಾಗಿರುವ ಮನವಿ ಮಾಡಿಕೊಳ್ಳಬೇಕೆಂದು ಪತ್ರಕರ್ತರು ಮತ್ತು ಮಾಧ್ಯಮ ವರದಿಗಾರರ ಮನವಿ
ಇವರು ಸೇವೆ ನಿಜಕ್ಕೂ ಕತ್ತಲೆ ಜೀವನದಲ್ಲಿ ಬೆಳಕು ತಂದು ತಮ್ಮ ಪರಿಶ್ರಮದಿಂದಲೇ ಕನಸು ಕಂಡ ನೆನಸು ಮಾಡಿದವರು ಸಾರ್ವಜನಿಕರ ಸಮಸ್ಯೆ ಅಂತ ಕೇಳಿಕೊಂಡು ಬಂದವರು ನ್ಯಾಯ ಒದಗಿಸಿ ಕೊಟ್ಟರು
ನಾನು ಇರುವರೆಗೂ ಜೀವನದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂದು ಯಾವುದೇ ನೌಕರಿ ಮತ್ತು ಯಾವುದಕ್ಕೆ ಅಪೇಕ್ಷೆ ಪಡದೇ ಸಮಾಜಕ್ಕೆ ಕೊಡುಗೆ ಕೊಡಬೇಕೆಂದು ಪ್ರಯತ್ನಪಟ್ಟು ಯಶಸ್ವಿಯಾದವರು ಇನ್ನೂ ಕೂಡ ಸಮಾಜಕ್ಕೆ ಒಳ್ಳೆಯದನ್ನು ಮಾಡಲಿ ಸಮಾಜಕ್ಕೆ ಸಮಾಜಕ್ಕೆ ಒಳ್ಳೆದನ್ನ ಮಾರ್ಗದರ್ಶನ ನೀಡುತ್ತಾ ಒಳ್ಳೆ ಸಾಧನೆ ಮಾಡಲು
ಮಂದ ಬಂದವರಿಗೂ ಸಮಾಜದಲ್ಲಿ ನ್ಯಾಯ ಒದಗಿಸುವ ಅಂತಹ ವ್ಯಕ್ತಿ ದೊಡ್ಡಮಟ್ಟದಲ್ಲಿ ಹೊರಬರಲಿ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಸದಾ ಕಾಲ ಆ ಭಗವಂತ ಬೆನ್ನಿಗೆ ನಿಂತು ಕೊಳ್ಳಲಿ ಇವರ ಜೀವನ ಇರುವರೆಗೂ ಸಮಾಜದಲ್ಲಿ ಮತ್ತು ವಿಡಿಯೋ ಸದಾಕಾಲ ಉನ್ನತಮಟ್ಟಕ್ಕೆ ಉನ್ನತ ಸ್ಥಾನಕ್ಕೆ ಉನ್ನತ ಹುದ್ದೆಗೆ ಹೋಗಲ ಕನಸು ಕಟ್ಟಿಕೊಂಡು ಯಶಸ್ವಿಯಾಗಲಿ ಎನ್ನುವುದೇ ಮಾಧ್ಯಮ ಹಾಗೂ ಪತ್ರಿಕಾ ವರದಿಗಾರರ ಆಸೆ
ಇವರು ಸುಮಾರು ಅಂಗವಿಕಲರಿಗೆ ಪೆನ್ಸಿಲ್ ಒದಗಿಸಿಕೊಟ್ಟಿದ್ದಾರೆ ಇವರು ಸಾಕಷ್ಟು ಜನರು ಎಷ್ಟೊಂದು ಕೊರತೆಗಾಗಿ ಮತ್ತು ರಸ್ತೆಗಳು ಮತ್ತು ಬೀದಿ ವಿದ್ಯುತ್ ಬಗ್ಗೆ ಹೋರಾಟ ಮಾಡಿದ್ದಾರೆ
ಅಂಗವಿಕಲರ ಸಲುವಾಗಿ ಸದಾ ಆಸರೆಯಾಗಿ ನಿಂತು ಕೊಂಡಿದ್ದಾರೆ ಇವರು ಆಸೆಯೆಲ್ಲಾ ಈಡೇರಲಿ ಎಂದು ಸಾರ್ವಜನಿಕರ ಆಸೆಯಾಗಿದೆ
ಇವರ ಜೊತೆಗಿರುವ ಸಂಗಡಿಗರ ಜೊತ ಸ್ನೇಹಿತರ ಜೊತೆಗೆ ಕೂಡಿಕೊಂಡು ಯವರನ್ನು ಒಳ್ಳೆಯ ಸ್ನೇಹವನ್ನು ಇಟ್ಟುಕೊಂಡು ಸಾರ್ವಜನಿಕರ ಕೆಲಸವನ್ನು ತಂದುಕೊಟ್ಟಾಗ ಸ್ನೇಹಿತರಿಗೆ ಒಳ್ಳೆಯ ರೀತಿ ಕಾರ್ಯನಿರ್ವಹಿಸಿದ್ದು ಉದಾಹರಣೆಗಳು ಇರುತ್ತದೆ ಸಂಗಡಿಗರನ್ನು ಮತ್ತು ಸ್ನೇಹಿತರನ್ನು ಒಳ್ಳೆಯ ರೀತಿ ಸ್ನೇಹಿತ ಸ್ನೇಹಿತನಾಗಿ ಇಟ್ಟುಕೊಳ್ಳಬೇಕು ಎನ್ನುವುದು ನಮ್ಮೆಲ್ಲರ ಆಸೆ ಸ್ನೇಹಿತರು ಮತ್ತು ಸಂಗಡಿಗರು ನಿಮ್ಮನ್ನು ಯಾರು ಕಳಿಸಿದ್ದಾರೆ ಅವರನ್ನು ಯಾವತ್ತಿಗೂ ಕೈ ಬಿಟ್ಟಿಲ್ಲ ಇನ್ನುವರೆಗೂ ಕೈಬಿಡಬಾರದು ಎನ್ನುವುದು ನಮ್ಮೆಲ್ಲರ ಆಸೆ
ಸ್ನೇಹಿತರನ್ನು ಮತ್ತು ಸಂಗಡಿಗರನ್ನು ನಿಜವಾಗಲೂ ಬಹಳ ವಿಶ್ವಾಸ ಮತ್ತು ನೀ ಇದಕ್ಕೆ ಮತ್ತು ಸಂಗಡಿಗರನ್ನು ಒಳ್ಳೆಯವರಿಗೆ ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಸಮಾಜ ಸೇವೆಯನ್ನು ಈ ತರನ ಮತ್ತು ಸಂಗಡಿಗರು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಸೇವೆ ಮಾಡುತ್ತಾ ಬಂದವರು
ತಮ್ಮ ಸೇವೆ ನಿಜಕ್ಕೂ ಮೆಚ್ಚಬೇಕಾದ ವಿಷಯ ಇನ್ನು ಇವರು ಸಮಾಜಕ್ಕೆ ಹಲವು ಕೊಡಲಿ ಕೊಡಲಿ ಎನ್ನುವುದೇ ನಮ್ಮೆಲ್ಲರ ಆಸೆ
ಸಾಧನೆ ಹಾದಿಯಲ್ಲಿ ಈಗ ದಿನದಲ್ಲಿ ಸಾಧನೆ ಮಾಡುತ್ತಿರುವ ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ಹೆಸರು ಮಾಡುತ್ತಿರುವ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ
ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಮಾಡುತ್ತಿದ್ದಾರೆ
ಇನ್ನು ಇವರ ಸಮಾಜಸೇವೆ ಈ ತಾಲೂಕು ಎಲ್ಲಾ ಸಮಾಜದವರಿಗೂ ದೊರೆಯಲಿ ಎನ್ನುವುದೇ ನಮ್ಮೆಲ್ಲರ ಆಸೆ