ಮೂಡುಬಿದಿರೆ ಘಟಕ ಇದರ ವತಿಯಿಂದ ನಡೆದ 32ನೇ ಮನೆ ಹಸ್ತಾಂತರ ಕಾರ್ಯಕ್ರಮದ ಉದ್ಘಾಟನೆ #avintvcom
1 min read
ಅಖಿಲ ಕರ್ನಾಟಕ ರಾಜಕೇಸರಿ(ರಿ.) ಮೂಡುಬಿದಿರೆ ಘಟಕ ಇದರ ವತಿಯಿಂದ ನಡೆದ 32ನೇ ಮನೆ ಹಸ್ತಾಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ನೆರವೇರಿಸಿದರು. ಈ ಸಂದರ್ಭದಲ್ಲಿ ಜಯಂತ್ ನಡುಬೈಲು, ಮುನಿರಾಜ್ ಹೆಗ್ಡೆ ಪಣಪಿಲ, ಅಶೋಕ್ ಶೆಟ್ಟಿ, ಸಂಸ್ಥೆಯ ಸಂಸ್ಥಾಪಕರಾದ ದೀಪಕ್ ಉಪಸ್ಥಿತರಿದ್ದರು. ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಕಂಬಳ ಓಟಗಾರ ಪ್ರವೀಣ್ ಕೋಟ್ಯಾನ್ ರವರನ್ನು ಗೌರವಿಸಲಾಯಿತು.