ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಚಿತ್ರವನ್ನು ಮಾನ್ಯ ಸಂಸದರಿಗೆ ನೀಡಿದರು. #avintvcom
1 min read
ಅಶ್ವತ್ಥದ ಎಲೆಗಳಲ್ಲಿ ಚಿತ್ರ ಬರೆದು ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಮೂಡುಬಿದಿರೆ ಕಲ್ಲಬೆಟ್ಟು ಅಕ್ಷಯ್ ಕೋಟ್ಯಾನ್ ಇವರ ಕೈ ಚಳಕದಿಂದ ಮೂಡಿ ಬಂದ ಬಿಜೆಪಿ ರಾಜ್ಯಾಧ್ಯಕ್ಷರು ಜಿಲ್ಲೆಯ ಹೆಮ್ಮೆಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಚಿತ್ರವನ್ನು ಮಾನ್ಯ ಸಂಸದರಿಗೆ ನೀಡಿದರು. ಸಂಸದರು ಅಕ್ಷಯ್ ಕೋಟ್ಯಾನ್ ರವರನ್ನು ಅಭಿನಂದಿಸಿದರು. ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಮೂಡ ಅಧ್ಯಕ್ಷರು ರವಿಶಂಕರ್ ಮಿಜಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಉಪಸ್ಥಿತರಿದ್ದರು