AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶತಮಾನೋತ್ಸವ ಸಮಿತಿಯಿಂದ ಅಂದ ಮಕ್ಕಳ ಶಾಲೆಗೆ ಸಹಾಯ ಹಸ್ತ..

ದಿವಂಗತ ದಯಾನಂದ ನಾಯಕರ ಶತಮಾನೋತ್ಸವ ಸಮಿತಿಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಗೆರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಳಿದಂತಹ ಹಣ ರೂ 56,713-00 ವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂದ ಮಕ್ಕಳ ಶಾಲೆಗೆ ನೀಡಲು ಸಭೆಯಲ್ಲಿ ತೀರ್ಮಾನಿಸಿತು.
ದಿನಾಂಕ 06/12/24 ಶುಕ್ರವಾರದಂದು ಆಶಾಕಿರಣ ಅಂದ ಶಾಲೆಯ ಅಧ್ಯಕ್ಷರಾದ ಡಾ|| ಜೆ.ಪಿ. ಕೃಷ್ಣೇಗೌಡರ ಸಮ್ಮುಖದ

ಲ್ಲಿ ಡಿ.ಡಿ. ಮುಖಾಂತರ ರೂ 55,800-00 ಸಂದಾಯ ಮಾಡಲಾಯಿತು.
ಉಳಿದಂತಹ ರೂ 913-00 ಗಳಲ್ಲಿ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಇಂತಹ ಒಂದು ಸತ್ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಶತಮಾನೋತ್ಸವ ಸಮಿತಿಯ ಅದ್ಯಕ್ಷರಾದ ಜಗದೀಶ್.ಎಂ.ಅರ್.ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮನಮೋಹನ್.ಅವಿನಾಶ್.ಸುರೇಶ್.ಪ್ರತಾಪ್.ಬಿ.ಎಸ್.
ಇದ್ದರು..

About Author

Leave a Reply

Your email address will not be published. Required fields are marked *