AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಚಾಣಕ್ಯ* ಚೆಸ್.ಮೂಡಿಗೆರೆಗೆ ಗೌರವ.

ದಿನಾಂಕ :-01-12-2024 ರ ಭಾನುವಾರದಂದು ಶಿವಮೊಗ್ಗ ನಗರದಲ್ಲಿ *ಚಾಣಕ್ಯ* ಚೆಸ್ ಶಾಲೆಯ ವತಿಯಿಂದ ರಾಜ್ಯ ಮಟ್ಟದ ಪಂದ್ಯವಳಿಯನ್ನ ಆಯೋಜಿಸಲಾಗಿತ್ತು,,, ಈ ಸ್ಪರ್ಧೆಯಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾದ *ಶಕ್ತಿ ದೇವರತ್ ಪ್ರಕಾಶ್* ರವರು 18ವರ್ಷದ ವಯೋಮಿತಿಯಲ್ಲಿ ಭಾಗವಹಿಸಿ *ತೃತೀಯ* ಸ್ಥಾನ ಪಡೆದು ಶಾಲೆಗೆ ಮತ್ತು ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನ ತಂದಿರುತ್ತಾರೆ,, ಇವರು ಬಣಕಲ್ ಹೋಬಳಿ ಪಲ್ಗುಣಿ ಗ್ರಾಮದ ಪ್ರಕಾಶ್ ಮತ್ತು ಸುಪ್ರಿತಾ ದಂಪತಿಯ ಸುಪುತ್ರನಾಗಿರುತ್ತಾರೆ, ರಾಜ್ಯ ಮಟ್ಟದಲ್ಲಿ ವಿಜೇತರಾದ ಶಕ್ತಿ ದೇವರತ್ ಪ್ರಕಾಶ್ ರವರಿಗೆ ನಳಂದ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕರು, ಸಿಬ್ಬಂದ ವರ್ಗದವರೂ ಮತ್ತು ಮಕ್ಕಳು ಹಾಗೂ ಊರಿನ ಗ್ರಾಮಸ್ಥರು ಅಭಿನಂದನೆಗಳನ್ನ ಸಲ್ಲಿಸಿದ್ದಾರೆ

About Author

Leave a Reply

Your email address will not be published. Required fields are marked *