AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗಾಯನೋತ್ಸವ.ಮೂಡಿಗೆರೆ.ಮೂಡಿಗೆರೆ ಭಂಟರ ಭವನದಲ್ಲಿ.

ಮಲೆನಾಡ ಕೊಗಿಲೆ.ಗಾಯನೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹೇಮಶೆೇಕರ್.
ನೆರವೇರಿಸಿದರು
ಮುಖ್ಯ ಅತಿಥಿಗಳಾಗಿ
ಕರ್ನಾಟಕ ಪುಲಿಕೇಶಿ ಸಂಘದ ರಾಜ್ಯ ಅಧ್ಯಕ್ಷರಾದ
ಚಂದ್ರಶೇಕರ್.ಚಿಕ್ಕಬಳ್ಳಾಪುರ.
ಚಿಕ್ಕಮಗಳೂರು ಜಿಲ್ಲಾ ಸಾಂಸ್ಕ್ರುತಿಕ ಕಲಾವಿದರ ಸಂಘದ ಅಧ್ಯಕ್ಷರಾದ
ಜಯಪ್ರಕಾಶ್. ಕೂದುವಳ್ಳಿ.
ಅವಿನ್ ಟಿವಿ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿಗಣೇಶ್.
ಮೂಡಿಗೆರೆ ತಾಲೂಕು ಕಸಾಪದ ಪೂರ್ವದ್ಯಕ್ಷರಾದ
ಶಾಂತಕುಮಾರ್.
ಗಾನ ಕೋಗಿಲೆ ಬಕ್ಕಿಮಂಜು.
ಪುಸ್ಪಸತೀಶ್ ಶೆಟ್ಟಿ.
ಮೂಡಿಗೆರೆ ಕಸಾಪದ ಕೋಶಾದ್ಯಕ್ಷರಾದ
ಅರ್.ಪ್ರಕಾಶ್.
ಇದ್ದರು.
30.ಕ್ಕೂ ಹೆಚ್ಚು ಜನ ಗಾಯಕರು ಬಾಗವಹಿಸಿದ್ದರು.
ಅನೇಕ ಸಾದಕರಿಗೆ ಗೌರವಿಸಲಾಯಿತು.
ಭೂಮಿಕಗೌಡ ಮತ್ತು ಅಂಭಾವತಿ ಶೆಟ್ಟಿ ಕಾರ್ಯಕ್ರಮವನ್ನು ನೀರೂಪಿಸಿದರು.

About Author

Leave a Reply

Your email address will not be published. Required fields are marked *