AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಾವಿರದಿಂದ ಕೋಟಿಗೆ….
ರೂವಾರಿ ಮಂಜಪ್ಪಯ್ಯ.ಕಳಸ.
ಚಿಕ್ಕಮಗಳೂರು ಜಿಲ್ಲೆ.ಕಳಸ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯದಿಂದ ರಾಜ ಮರ್ಯಾದೆ.
ಸಾವಿರ ರೂಗಳ ವ್ಯವಹಾರದಿಂದ ಶುರುವಾದ ಸಂಘ ಇಂದು 450.ಕೋಟಿಗೂ ಹೆಚ್ಚು ವ್ಯವಹಾರವನ್ನು ನಡೆಸುತ್ತಿದೆ.
29.ವರ್ಷಗಳ ಕಾಲ ಪಾರದರ್ಶಕತೆಯಿಂದ ಸಂಘವನ್ನು ನಡೆಸಿಕೊಂಡು ಬಂದಿರುವ ಮಂಜಪ್ಪಯ್ಯರವರಿಗೆ ಜಿಲ್ಲೆ ಅಭಿನಂದನೆ ಸಲ್ಲಿಸುತ್ತಿದೆ.
ರೈತರ ಬೆಳೆಗಳಾದ ಕಾಫ಼ಿ.ಎಲಕ್ಕಿ.ಬತ್ತ.ಕಾಳುಮೆಣಸು. ಅಡಿಕೆಯನ್ನು ಸಂಘವೆ ಖರೀದಿಸಿ ರೈತರಿಗೆ ಉತ್ತಮ ಬೆಲೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಇಷ್ಟೆಲ್ಲ ಸಂಘ ಉನ್ನತಿ ಪಡೆಯಲು ಹೀಗೆ ಸಾದ್ಯ ಎಂದು ಮಂಜಪ್ಪಯ್ಯರವರನ್ನು ಕೇಳಿದಾಗ ಸಂಘದಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ನಿರ್ದೆಶಕರುಗಳು ಮತ್ತು ಸಿಬ್ಬಂದಿ ವರ್ಗ ಎಂದು ಹೇಳುತ್ತಾರೆ..

About Author

Leave a Reply

Your email address will not be published. Required fields are marked *