ಪೊಲೀಸ್ ಠಾಣೆಯಲ್ಲಿ ಕಾಫಿ ಬೆಳೆಗಾರರ ಸಭೆ
1 min read
ಪೊಲೀಸ್ ಠಾಣೆಯಲ್ಲಿ ಕಾಫಿ ಬೆಳೆಗಾರರ ಸಭೆ
ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕಾಫಿ ಬೆಳೆಗಾರರ ಸಭೆ ನಡೆದಿದ್ದು ಸಭೆಯಲ್ಲಿ ಕಾಫಿ ತೋಟಕ್ಕೆ ಕೆಲಸಕ್ಕೆ ಬರುವ ಹೊರ ಜಿಲ್ಲೇ ಹಾಗು ಹೊರ ರಾಜ್ಯದ ಕೂಲಿ ಕಾರ್ಮಿಕರ ಬಗ್ಗೆ ಸಂಪೂರ್ಣ ದಾಖಲಾತಿ ಪಡೆದು ಕೆಲಸಕ್ಕೆ ನೇಮಿಸಿಕೊಳ್ಳುವಂತೆ ತಿಳಿಸಲಾಯಿತು.
ಹಾಗೂ ಸದರಿ ಎಸ್ಟೇಟ್ ಗಳಲ್ಲಿ ಕಾಫಿ ಗೋಡನಗಳಿಗೆ ಸಿಸಿ ಕ್ಯಾಮರಾ ಅಳವಡಿಕೊಳ್ಳುವಂತೆ..
ಪೊಕ್ಸೊ ಕಾಯ್ದೆ ಬಗ್ಗೆ.
ತೋಟಕ್ಕೆ ಕಾರ್ಮಿಕರನ್ನು ತರುವ ವಾಹನಗಳ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳುವಂತೆ.
ಕಾಳು ಮೆಣಸು ಕುಯ್ಯುವಾಗ ಕಬ್ಬಿಣದ ಏಣಿ ಬಳಸುವಾಗ ತೊಟದ ಮಾಲಿಕರು ಜಾಗ್ರತೆ ವಹಿಸುವಂತೆ ಮತ್ತುಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು….
ಕಾರ್ಮಿಕರ ಚಲನ ವಲನ ಗುರ್ತಿಸಿ ಅನುಮಾನ ಬಂದರೆ ಕೂಡಲೆ ಹತ್ತಿರದ ಪೊಲಿಸ್ ಠಾಣೆಗೆ ದೂರು ನಿಡುವಂತೆ..
ಸಭೆಯಲ್ಲಿ ಸಿಪಿಐ ಮೂಡಿಗೆರೆ ಹಾಗೂ ಮೂಡಿಗೆರೆ ಠಾಣಾಧಿಕಾರಿಗಳು ಮಾಹಿತಿ ನೀಡಿದರು..
ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಳೂರುಬಾಲಕೃಷ್ಣ.
ಕಾರ್ಯದರ್ಶಿ.ಮನೊಹರ್.ಡಿ.ಎಸ್.ರಘು.
ಎಂ.ಡಿ.ಜಯಪಾಲ್ .ರೇವಣ್ಣಗೌಡ.
ಕೆಂಜಿಗೆನಾರಾಯಣ.ಮಾಕೊನಹಳ್ಳಿ ಪ್ರಬಾಕರ್.
ವಿ.ಕೆ.ಚಂದ್ರೆಗೌಡ.ಹಳೇಕೊಟೆ ನಾಗರಾಜು.
ಕಾಫ಼ಿ ಬೆಳೆಗಾರರು.ಸಾರ್ವಜನಿಕರು ಬಾಗವಹಿಸಿದ್ದರು.