AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆನೆಗಳನ್ನು ಸ್ಥಳಾಂತರ ಮಾಡುವಂತೆ ಮಾಜಿ ಮಂತ್ರಿಗಳಿಂದ ಮನವಿ.

1 min read

ಆನೆಗಳನ್ನು ಸ್ಥಳಾಂತರ ಮಾಡುವಂತೆ ಮಾಜಿ ಮಂತ್ರಿಗಳಿಂದ ಮನವಿ.

*ಮೂಡಿಗೆರೆ ವಿಧಾನಸಭಾ ಕ್ಷೇತ್ರದ* ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಹೋಬಳಿಯ ಮಾರಿಕಟ್ಟೆ, ತೊಂಡುವಳ್ಳಿ, ಕೆಸವಿನಮನೆ, ಗ್ರಾಮಗಳಲ್ಲಿ ಸುಮಾರು 22 ರಿಂದ 25 ಆನೆಗಳು ಬಂದು ಕಾಫಿ ತೋಟ ಲೂಟಿ ಮಾಡಿದ ಕಾರಣ *ಇಂದು (20.11.24) ಮಾಜಿ

ಸಚಿವರಾದ ಬಿ.ಬಿ ನಿಂಗಯ್ಯನವರು ಮತ್ತು ಹೆಚ್.ಹೆಚ್ ದೇವರಾಜ್ ಅವರು* ಡಿ.ಎಫ್.ಓ ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಮತ್ತು ಆನೆ ಸ್ಥಳಾಂತರಿಸಿವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಂಜಪ್ಪಯ್ಯ, ಗಿರೀಶ್, ದಯಾನಂದ್, ಅಣ್ಣಯ್ಯ ಮರ್ಲೆ, ಜಗನಾಥ್, ಬೈರೇಗೌಡ್ರು, ಈರಯ್ಯ, ಗುರ್ ಶಾಂತಪ್ಪ, ಚಂದ್ರಯ್ಯ ಪ್ರೆಸ್, ಮಹೇಶ್, ರಘು, ದಿನೇಶ್, ರವಿ ವಸ್ತಾರೆ, ಊರಿನ ಗ್ರಾಮಸ್ಥರು ಜೊತೆಗಿದ್ದರು…

About Author

Leave a Reply

Your email address will not be published. Required fields are marked *