ಜಿಲ್ಲಾ ಸಾಂಸ್ಕೃತಿಕ ಕಲಾಸಂಘದ ನೂತನ ಅದ್ಯಕ್ಷರಾಗಿ ಅಯ್ಕೆ…ಚಿಕ್ಕಮಗಳೂರು
1 min read
ಜಿಲ್ಲಾ ಸಾಂಸ್ಕೃತಿಕ ಕಲಾಸಂಘದ ನೂತನ ಅದ್ಯಕ್ಷರಾಗಿ ಅಯ್ಕೆ…ಚಿಕ್ಕಮಗಳೂರು
ಈ ಸಂಘಕ್ಕೆ ಸಾಕಷ್ಟು ವರ್ಷಗಳಿಂದ ತಮ್ಮನ್ನೇ ತಾವು ಸಂಘದ ಕಾರ್ಯಚರಣೆಗೆ ತೊಡಗಿಸಿಕೊಂಡಿರುವ ಶ್ರೀಯುತ ಶಿವಣ್ಣನವರು ಗೌರವ ಅಧ್ಯಕ್ಷರಾಗಿ, ಈ ಸಂಘದ ಸ್ಥಾಪಕರು ಹಾಗೂ ಈ ಸಂಘದ ಕನಸುಗಾರ ಹಳ್ಳಿ ಪ್ರತಿಭೆ ಶ್ರೀಯುತ ಜೆ.ಪಿ.ಕುದುವಳ್ಳಿಯವರು ಅಧ್ಯಕ್ಷರಾಗಿ, ಸಂಘ ಪ್ರಾರಂಭವಾದದಿಂದಲೂ ಎಲ್ಲರನ್ನು ಉರಿದುಂಬಿಸುತ್ತಾ ಸಂಘದ ಬೆನ್ನೆಲುಬಾಗಿ ನಿಂತಿರುವ ಶ್ರೀಮತಿ ಅಂಬಾವತಿ ಅವರು ಉಪಾಧ್ಯಕ್ಷರಾಗಿ ಹಾಗೆ ಜಿಲ್ಲೆಯಿಂದ ರಾಜಮಟ್ಟಕ್ಕೆ ತಮ್ಮದೇ ಜಾನಪದ ರಂಗನ್ನು ಓಕುಳಿಯಂತೆ ಜನರನ್ನು ಮೆಚ್ಚಿಸುವ ವ್ಯಕ್ತಿತ್ವ ಹೊಂದಿರುವ ಶ್ರೀಯುತ ಸುರೇಶ್ ಅವರು ಉಪಾಧ್ಯಕ್ಷರಾಗಿ, ಈ ಸಂಘಕ್ಕೆ ಹಲವು ಬಾರಿ ಸಲಹೆಗಳನ್ನು ನೀಡುತ್ತಾ ಬಂದಿರುವ ಶ್ರೀಯುತ ಹರೀಶ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಹಾಗೆ ಕಲಾ ಸೇವೆಯನ್ನು ಮಾಡುತ್ತಾ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಶ್ರೀಯುತ ರವಿ ಅವರು ಖಜಾಂಚಿಯಾಗಿ ಈ ದಿನದ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧಿಕಾರವನ್ನು ಸ್ವೀಕರಿಸಿರುತ್ತಾರೆ.
ಜಾಲತಾಣ ನಿರ್ವಾಹಕರಾಗಿ
ಅಜಿತ್ ಕೆವಿಯಾರ್ ಅಯ್ಕೆಯಾಗಿದ್ದಾರೆ