ವೈದ್ಯರ ಮತ್ತು ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ….ವ್ಯಕ್ತಿ ಸಾವು…ದರಣಿ…
1 min read
filter: 0; fileterIntensity: 0.0; filterMask: 0; captureOrientation: 90; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;
ವೈದ್ಯರ ಮತ್ತು ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ….ವ್ಯಕ್ತಿ ಸಾವು…ದರಣಿ…
ಮೂಡಿಗೆರೆ ಎಂ.ಜಿ ಎಂ.ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ಗುತ್ತಿ ಸುಂದರೆಶ್.(31) ನಿಧನ..
ಇಂದು ಬೆಳಿಗ್ಗೆ.5.ಗಂಟೆಗೆ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಹೊಟ್ಟೆ ನೋವು ಎಂದು ಬಂದ ಸುಂದರೇಶನಿಗೆ ಸರಿಯಾದ ಚಿಕಿತ್ಸೆ ನೀಡದೆ ಬೆಳಿಗ್ಗೆ 10.30.ಕ್ಕೆ ಮರಣ ಹೊಂದಿದ್ದಾರೆ.
ಆಸ್ಪತ್ರೆಗೆ ಬಂದ ಸಮಯದಲ್ಲಿ ವೀಲ್ ಚೇರಿನಲ್ಲಿ ಕರೆದುಕೊಂಡು ಹೊಗದೆ ಹಾಗೆ ಎಳೆದು ಹೊಗಿರುತ್ತಾರೆ ಎಂದು ಸಂಬಂದಿಗಳು ದೂರಿದ್ದಾರೆ.
ಅ ಸಮಯದಲ್ಲಿ ಸಿಸಿ ಕ್ಯಾಮರದ ಪೂಟೆಜ್ ಕೊಡಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಂಬಂದಪಟ್ಟ ಮೇಲಾದಿಕಾರಿಗಳು ಸ್ಥಳಕ್ಕೆ ಬರುವವರೆಗೆ ಶವವನ್ನು ತೆಗೆದುಕೊಂಡು ಹೊಗುವುದಿಲ್ಲ ಎಂದು ಆಸ್ಪತ್ರೆ ಎದುರು ದರಣಿ ನಡೆಸುತಿದ್ದಾರೆ.