ಕಾಫ಼ಿ ಬೆಳೆಗಾರರ ಸಮಾವೇಶ..ಚಿಕ್ಕಮಗಳೂರು….
1 min read
ದಿನಾಂಕ 6/11/2024ರ ಬುಧವಾರ ಚಿಕ್ಕಮಗಳೂರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾಫಿ ಬೆಳಗಾರರ ಸಂಘದ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕು *ಹಾಗೂ ಮೂಡಿಗೆರೆ ಬೆಳೆಗಾರರ ರನ್ನು ಉದ್ದೇಶಿಸಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ M J ದಿನೇಶ್ ಅಣ್ಣ ದೇವವೃಂದ ಇವರು ಮಾತನಾಡಿದರು. ಕಾಫಿ ಬೆಳೆಗಾರರ ಸಂಘದ ಮೂಡಿಗೆರೆ ತಾಲ್ಲೂಕುಅಧ್ಯಕ್ಷರು… ಬಿ ಆರ್ ಬಾಲಕೃಷ್ಣ ಹಾಗೂ ಅಧ್ಯಕ್ಷರು ಎಲ್ಲ ತಾಲೂಕು ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು. ಎಂ ಪಿ ಇವರ ನೇತೃತ್ವದಲ್ಲಿ ನಡೆದ ಸರ್ಫೇಸೀ… ಆಕ್ಟ್ ಬಗ್ಗೆ* ಹಾಗೂ *ಬ್ಯಾಂಕ್* .. ತೋಟದ ಹರಾಜು ಗಳ ಬಗ್ಗೆ ತೆಗೆದುಕೊಂಡು ನಿರ್ಧಾರಗಳ ಬಗ್ಗೆ ಮಾಹಿತಿನೀಡಿದರು..
ಈ ಕಾರ್ಯಕ್ರಮದಲ್ಲಿ ಕಾಫಿ, ಮಂಡಳಿಯಜಿಲ್ಲಾ ಅಧಿಕಾರಿಗಳಾದ *ವೆಂಕಟರೆಡ್ಡಿ* ಇವರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ವಿಶೇಷ ವ್ಯಕ್ತಿಯಾಗಿ *_ಡಾ: ವಿಕ್ರಮ್ ಅಮಟೆ_* ..ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ .. ಕೆಲವು ಸುರಕ್ಷತಾ ವಿಷಯದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕಾರ್ಯಕ್ರಮಕ್ಕೆ ಬಂದಿದ್ದರು….. *ಕೆಜಿಎಫ್ ಅಧ್ಯಕ್ಷರಾದ… ಡಾ:ಮೋಹನ್ ಕುಮಾರ್…ಮಾಜಿ ಅಧ್ಯಕ್ಷರು.* .. *ಜಯರಾಂಗೌಡ..ಬಿದರಹಳ್ಳಿ* …ಹಾಗೂ *ಜಿಲ್ಲಾ…ತಾಲ್ಲೂಕು ಹೋಬಳಿ* ಮಟ್ಟದ ಪದಾಧಿಕಾರಿಗಳು ಮತ್ತು ಕಾಫಿ ಬೆಳೆಗಾರರು ಉಪಸ್ಥಿತಿ ಇದ್ದರು….