ರೈತರ ಭೂಮಿ ಸಂಬಂಧಿಸಿದ ಪಹಣಿಯಲ್ಲಿ ವಕ್ಫ಼್ ಹೆಸರು..,…. ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅಕ್ರೋಶ………
1 min read
ರೈತರ ಭೂಮಿ ಸಂಬಂಧಿಸಿದ ಪಹಣಿಯಲ್ಲಿ ವಕ್ಫ಼್ ಹೆಸರು..,….
ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅಕ್ರೋಶ………
ಸಿಎಂ ಸೂಚನೆ ಮೇರೆಗೆ ಜಮೀರ್ ಅಹಮದ್ ಮನಸಿಗೆ ಬಂದಂತೆ ಮಾತನಾಡುತಿದ್ದಾರೆ.
ರೈತನ ಪಹಣಿ ವಕ್ಫ಼್ ಹೆಸರಿನಲ್ಲಿ ಬಂದಿರುವುದು ರೈತರಲ್ಲಿ ಆತಂಕ ಉಂಟಾಗಿದೆ.ಎಲ್ಲಾ ಪಕ್ಷಗಳ ನಾಯಕರನ್ನ ಕರೆಸಿಮಾಡಿ ಪರಿಹರಿಸಲಿ.
ಮಾತುಕತೆಗೆ ಕರೆದು ಈ ಸಮಸ್ಯೆಯನ್ನು ಸರ್ಕಾರ ಪರಿಹಾರ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೆವೆ ಎಂದರು…
ರೈತರಿಗೆ ಕೊಟ್ಟಿರುವ ನೋಟಿಸನ್ನ ಕೂಡಲೆ ಹಿಂಪಡೆಯ ಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಜೆಂದ್ರ ತರುವೆ..ಜನ್ನಾಪುರ ರಘು..ದೀಪಕ್ ದೊಡ್ಡಯ್ಯ.ಹಳೇಕೊಟೆವಿನಯ.ಪ್ರಶಾಂತ್ ಬಿಳಗೊಳ. ದನಿಕ್ ಕೊಡದಿಣ್ಣೆ.ರಂಗನಾಥ. ಪದ್ಮನಾಭ ಇದ್ದರು.