ನಾನು ಸಭೆಯಿಂದ ಹೊರ ಹೋಗುತ್ತೆನೆ. ಬರವಸೆಯ ಶಾಸಕಿ ನಯನಮೋಟಮ್ಮ
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
ನಾನು ಸಭೆಯಿಂದ ಹೊರ ಹೋಗುತ್ತೆನೆ.
ಬರವಸೆಯ ಶಾಸಕಿ ನಯನಮೋಟಮ್ಮ
ರಾಷ್ಟ್ರೀಯ ಹಬ್ಬದ ಸಭೆಗಳಿಗೆ ತಾಲೂಕು ಅಧಿಕಾರಿಗಳು ಇನ್ನು ಮುಂದೆ ಗೈರು ಹಾಜರಾದರೆ ನಾನು ಸಭೆಯಿಂದ ಹೊರ ಹೊಗುತ್ತೆನೆ.
ಭರವಸೆ ಶಾಸಕಿ ನಯನಮೊಟಮ್ಮ.
ತಾಲೂಕು ಕಛೇರಿಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಆಚರಿಸುವ ಬಗ್ಗೆ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಕೆಲ ಇಲಾಖೆಯ ಅದಿಕಾರಿಗಳು ಗೈರು ಹಾಜರಾಗಿದ್ದರು.ಇದರಿಂದ ಕೋಪಗೊಂಡ ಶಾಸಕಿ ಮುಂದೆ ಈ ರೀತಿಯಲ್ಲಿ ನಡೆದರೆ ನಾನೆ ಸಭೆಯಿಂದ ಹೊರ ಹೋಗುತ್ತೆನೆ ಎಂದು ಖಾರವಾಗಿ ನುಡಿದರು.
ಇದನ್ನು ಅರಿತ ಕೆಲ ಅದಿಕಾರಿಗಳು ಕೂಡಲೆ ಸಭೆಗೆ ಹಾಜರಾದರು.ಕೆಲ ಇಲಾಖೆಯಿಂದ ಸರಿಯಾದ ಉತ್ತರ ಬಾರದಿದ್ದಾಗ ನೀವು ಕರ್ನಾಟಕ ಸರ್ಕಾರದ ಅದಿಕಾರಿ ಹೌದೊ ಅಲ್ಲವ ಎಂದು ಮೊಬೈಲ್ ನಲ್ಲಿ ಎಚ್ಚರಿಸಿದಾಗ ಅಧಿಕಾರಿಯೊಬ್ಬರು ಎದ್ದು ಬಿದ್ದು ಓಡಿ ಬಂದ ಘಟನೆ ನಡೆಯಿತು.