ಅಪಘಾತ…ವ್ಯಕ್ತಿ ಸಾವು..
1 min read
ಅಪಘಾತ…ವ್ಯಕ್ತಿ ಸಾವು….
ಮೂಡಿಗೆರೆ ತಾಲೂಕು. ದಾರದಹಳ್ಳಿ ಗ್ರಾಮದ ಮೆಣಸಮಕ್ಕಿ.ರುದ್ರೇಶ್ ಶೆಟ್ಟಿ (51)ಇನ್ನಿಲ್ಲ.
ಇಂದು ಸಂಜೆ 5.ಘಂಟೆಗೆ ಟಿಲ್ಲರ್ ಚಾಲನೆ ಮಾಡುತಿದ್ದಾಗ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿರುತ್ತದೆ.
ಕೂಡಲೆ ಮೂಡಿಗೆರೆ ಆಸ್ಪತ್ರೆಗೆ ತರಲಾಗಿದ್ದು ದಾರಿ ಮದ್ಯ ನಿದನರಾಗಿರುತ್ತಾರೆ.
ಮೃತರು ಪತ್ನಿ.ಎರಡು ಗಂಡು ಮಕ್ಕಳು. ಸಹೊದರರು.ಸಹೊದರಿಯರು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಅಂತಿಮ ಸಂಸ್ಕಾರ ನಾಳೆ 3.ಗಂಟೆಗೆ ಮೆಣಸಮಕ್ಕಿಯಲ್ಲಿ ನಡೆಯಲಿದೆ.