AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಹಾಯ ಹಸ್ತ….

 

ಇಂದು ಮೂಡಿಗೆರೆ ಚಿನ್ನಿಗೆ ಜನ್ನಾಪುರ ಬಸ್ ಸ್ಟ್ಯಾಂಡ್ ನಲ್ಲಿ ಸುಮಾರು ತಿಂಗಳಿಂದ ಹಿಂದಿ ಮಾತನಾಡುವ ವೆಸ್ಟ್ ಬಂಗಾಲ್ ವ್ಯಕ್ತಿಯೊಬ್ಬರು ಮಾನಸಿಕ ರಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ತಂಡದವರು ಫಿಶ್ ಮೋನು.. ಅಬ್ದುಲ್ ರಹಿಮಾನ್… ಅಂಬುಲೆನ್ಸ್ ಡ್ರೈವರ್ ರಹಿಮಾನ್ ಮತ್ತು ಚಿನ್ನಿಗ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜ್ಯೊತಿ.
*ಜೆ ಆರ್ ಪ್ರಹ್ಲಾದ್ ಗ್ರಾಮ ಪಂಚಾಯಿತಿ ಸದಸ್ಯರು ಡಿ ಆರ್ ಜಯರಾಮ್ ಗೌಡ..ಕೃಷ್ಣೆಗೌಡ.., C.V. ಸುದೀಪ್ ಯು ಸಿ ಸಂತೋಷ್,ವಚನ್, ಪ್ರಸಾದ್,ಅನಿಲ್ ಗುರುದೇವ್, ಸಂದೀಪ್, ಗಿರೀಶ್, ಪ್ರೀತಮ್, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
* ಹೊಟೆಲ್ ಸ್ವಾಗತ ಹತ್ತಿರ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಹೊಸ ಬಟ್ಟೆ ಧರಿಸಿ ವ್ಯಕ್ತಿಯನ್ನು ಬೆಂಗಳೂರು ಬನ್ನೇರ್ಘಟ್ಟ ಆಶ್ರಮಕ್ಕೆ ಸೇರಿಸಲಾಯಿತು ಇದಕ್ಕೆಲ್ಲ ಸಹಾಯ ನೀಡಿದ ಜನ್ನಪುರ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸಾರ್ವಜನಿಕರು ತುಂಬಾ ಸಹಾಯ ಮಾಡಿದರು

About Author

Leave a Reply

Your email address will not be published. Required fields are marked *