AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾಗಿ ಪಿ.ಕೆ.ಮಂಜುನಾಥ್ ಅಯ್ಕೆ….

1 min read

ಮೂಡಿಗೆರೆ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾಗಿ ಪಿ.ಕೆ.ಮಂಜುನಾಥ್ ಅಯ್ಕೆ….

ದಿನಾಂಕ :04:10:2024ರ ಶುಕ್ರವಾರ ಸಂಜೆ
ಮೂಡಿಗೆರೆಯ ಪ್ರವಾಸಿ ಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ ಮೂಡಿಗೆರೆ ಘಟಕದ ವತಿಯಿಂದ ಸಭೆಯನ್ನು ಕರೆಯಲಾಗಿತ್ತು.
ಈ ಸಭೆ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಪಿ. ಕೆ. ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಸಭೆಗೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಅಧ್ಯಕ್ಷರಾದ ಶಾಂತಕುಮಾರ್ ರವರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಈ ಕೆಳಕಂಡವರು ಹಾಜರಿದ್ದು ಇವರಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನಾಗಿ ಆಯ್ಕೆಮಾಡಲಾಯಿತು.

1.ಅಧ್ಯಕ್ಷರು :ಪಿ. ಕೆ ಮಂಜುನಾಥ್
2.ಉಪಾಧ್ಯಕ್ಷರು:ಶಿವಪ್ರಸಾದ್
3 ಪ್ರಧಾನ ಕಾರ್ಯದರ್ಶಿ:
ಹೆಸಗಲ್ ವೆಂಕಟೇಶ್.
4 ಸಹಕಾರ್ಯದರ್ಶಿ :ಪೂರ್ಣೇಶ್ ಹೆಬ್ಬರಿಗೆ.
5 ಖಜಾಂಚಿ :
ಸುರೇಶ್ ಮಗ್ಗಲಮಕ್ಕಿ.
6 ಕಾನೂನು ಸಲಹೆಗಾರರು :
ಕೆ. ಸಿ.ಚಂದ್ರಶೇಖರ್
7 ಪತ್ರಿಕಾ ಸಲಹೆಗಾರರು : ಉದಯ್ ಶಂಕರ್.
8 ಪ್ರಕಾಶನ ಸಲಹೆಗಾರರು :
ಎಂ.ಎಸ್. ಅನಂತ್.
9 ಸಾಹಿತ್ಯಕ ಸಲಹೆಗಾರರು: ಹಾ. ಬ. ನಾಗೇಶ್.
10 ನಿರ್ದೇಶಕರು :
ಬಿ.ಕೆ.ಲೋಕೇಶ್.ಬೆಟ್ಟಗೆರೆ.
ಬಕ್ಕಿಮಂಜುನಾಥ್
ಸುಬ್ರಮಣ್ಯ.ಹಾಲೂರು.
ಹಾಲಯ್ಯ.ಎಸ್.ಬಿ.
ಸಾವಿತ್ರಿ.ಮೂಡಿಗೆರೆ.
11 ಸಾಂಸ್ಕೃತಿಕ ಸಲಹೆಗಾರರು:
ಜಯಪಾಲ್.ಬಿ. ಹೊಸಹಳ್ಳಿ
ಸಂತೋಷ್ ಕೆಸವಳಲು.
ವೆಂಕಟೇಶ್.ಹೇಮಾವತಿ ನಗರ.
ಇವರುಗಳನ್ನು ಆಯ್ಕೆ ಮಾಡಲಾಯಿತು.

About Author

Leave a Reply

Your email address will not be published. Required fields are marked *