ಮೂಡಿಗೆರೆ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾಗಿ ಪಿ.ಕೆ.ಮಂಜುನಾಥ್ ಅಯ್ಕೆ….
1 min read
ಮೂಡಿಗೆರೆ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾಗಿ ಪಿ.ಕೆ.ಮಂಜುನಾಥ್ ಅಯ್ಕೆ….
ದಿನಾಂಕ :04:10:2024ರ ಶುಕ್ರವಾರ ಸಂಜೆ
ಮೂಡಿಗೆರೆಯ ಪ್ರವಾಸಿ ಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ ಮೂಡಿಗೆರೆ ಘಟಕದ ವತಿಯಿಂದ ಸಭೆಯನ್ನು ಕರೆಯಲಾಗಿತ್ತು.
ಈ ಸಭೆ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಪಿ. ಕೆ. ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಸಭೆಗೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಅಧ್ಯಕ್ಷರಾದ ಶಾಂತಕುಮಾರ್ ರವರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಈ ಕೆಳಕಂಡವರು ಹಾಜರಿದ್ದು ಇವರಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನಾಗಿ ಆಯ್ಕೆಮಾಡಲಾಯಿತು.
1.ಅಧ್ಯಕ್ಷರು :ಪಿ. ಕೆ ಮಂಜುನಾಥ್
2.ಉಪಾಧ್ಯಕ್ಷರು:ಶಿವಪ್ರಸಾದ್
3 ಪ್ರಧಾನ ಕಾರ್ಯದರ್ಶಿ:
ಹೆಸಗಲ್ ವೆಂಕಟೇಶ್.
4 ಸಹಕಾರ್ಯದರ್ಶಿ :ಪೂರ್ಣೇಶ್ ಹೆಬ್ಬರಿಗೆ.
5 ಖಜಾಂಚಿ :
ಸುರೇಶ್ ಮಗ್ಗಲಮಕ್ಕಿ.
6 ಕಾನೂನು ಸಲಹೆಗಾರರು :
ಕೆ. ಸಿ.ಚಂದ್ರಶೇಖರ್
7 ಪತ್ರಿಕಾ ಸಲಹೆಗಾರರು : ಉದಯ್ ಶಂಕರ್.
8 ಪ್ರಕಾಶನ ಸಲಹೆಗಾರರು :
ಎಂ.ಎಸ್. ಅನಂತ್.
9 ಸಾಹಿತ್ಯಕ ಸಲಹೆಗಾರರು: ಹಾ. ಬ. ನಾಗೇಶ್.
10 ನಿರ್ದೇಶಕರು :
ಬಿ.ಕೆ.ಲೋಕೇಶ್.ಬೆಟ್ಟಗೆರೆ.
ಬಕ್ಕಿಮಂಜುನಾಥ್
ಸುಬ್ರಮಣ್ಯ.ಹಾಲೂರು.
ಹಾಲಯ್ಯ.ಎಸ್.ಬಿ.
ಸಾವಿತ್ರಿ.ಮೂಡಿಗೆರೆ.
11 ಸಾಂಸ್ಕೃತಿಕ ಸಲಹೆಗಾರರು:
ಜಯಪಾಲ್.ಬಿ. ಹೊಸಹಳ್ಳಿ
ಸಂತೋಷ್ ಕೆಸವಳಲು.
ವೆಂಕಟೇಶ್.ಹೇಮಾವತಿ ನಗರ.
ಇವರುಗಳನ್ನು ಆಯ್ಕೆ ಮಾಡಲಾಯಿತು.