ಸಮಾಜ ಸೇವಕರ ನಿಜವಾದ ಕಾರ್ಯಸಾದನೆ..
1 min read-
ಸಮಾಜ ಸೇವಕರ ನಿಜವಾದ ಕಾರ್ಯಸಾದನೆ..
…
ಮೂಡಿಗೆರೆ ಚಿಕ್ಕಮಗಳೂರು ಬಿಳಗೊಳ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬಹಳ ವರ್ಷಗಳ ಕಾಲದಿಂದ 50.ವರ್ಷಗಳ ಕಾಲದ ಹಿಂದಿನ ಕಬ್ಬಿಣದ ವಿದ್ಯುತ್ ಎಣಿ ಕಂಬ ತುಂಡಾಗಿ ಸಾರ್ವಜನಿಕರಿಗೆ.ವಾಹನಗಳಿಗೆ ತೊಂದರೆ ಅಗುತಿತ್ತು.
ಈ ಸಮಸ್ಯೆ ಅರಿತ ಸಮಾಜ ಸೇವಕರಾದ ಹಸೆನಾರ್ ಬಿಳಗೊಳ…ಅಬ್ದುಲ್ ರಹಿಮಾನ್ಬಿಳಗೊಳ..ಅಬ್ದುಲ್ ಕರೀಂ ಬಿಳಗೊಳ… ಅಲ್ತಾಫ಼್ ಬಿಳಗೊಳ. ಮಿಲಿಟರಿ ಹನಿಫ಼್ಫ಼್. …ಚಂದ್ರುಓಡೆಯರ್…
ಕೆ.ಕೆ.ಸಿದ್ದಿಕ್…ವಿಂತೆಶ್ ಗೌಡ..ಮಣಿ…ನಾಗೇಶ…ಸುಬ್ರಾಯ.. ಎಂ.ಎಸ್.ಅಬ್ದುಲ್ ಲತಿಫ಼್…ತೆರವು ಗೊಳಿಸಿದರು…
ಈ ಸಮಾಜ ಮುಖಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.