AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

  1. ಸಮಾಜ ಸೇವಕರ ನಿಜವಾದ ಕಾರ್ಯಸಾದನೆ..
    ಮೂಡಿಗೆರೆ ಚಿಕ್ಕಮಗಳೂರು ಬಿಳಗೊಳ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬಹಳ ವರ್ಷಗಳ ಕಾಲದಿಂದ 50.ವರ್ಷಗಳ ಕಾಲದ ಹಿಂದಿನ ಕಬ್ಬಿಣದ ವಿದ್ಯುತ್ ಎಣಿ ಕಂಬ ತುಂಡಾಗಿ ಸಾರ್ವಜನಿಕರಿಗೆ.ವಾಹನಗಳಿಗೆ ತೊಂದರೆ ಅಗುತಿತ್ತು.
    ಈ ಸಮಸ್ಯೆ ಅರಿತ ಸಮಾಜ ಸೇವಕರಾದ ಹಸೆನಾರ್ ಬಿಳಗೊಳ…ಅಬ್ದುಲ್ ರಹಿಮಾನ್

    ಬಿಳಗೊಳ..ಅಬ್ದುಲ್ ಕರೀಂ ಬಿಳಗೊಳ… ಅಲ್ತಾಫ಼್ ಬಿಳಗೊಳ. ಮಿಲಿಟರಿ ಹನಿಫ಼್ಫ಼್. …ಚಂದ್ರುಓಡೆಯರ್…
    ಕೆ.ಕೆ.ಸಿದ್ದಿಕ್…ವಿಂತೆಶ್ ಗೌಡ..ಮಣಿ…ನಾಗೇಶ…ಸುಬ್ರಾಯ.. ಎಂ.ಎಸ್.ಅಬ್ದುಲ್ ಲತಿಫ಼್…ತೆರವು ಗೊಳಿಸಿದರು…
    ಈ ಸಮಾಜ ಮುಖಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *