ಮಹಾನಾಯಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ: ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆ
1 min read
*ಮಹಾನಾಯಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ: ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆ
*ಇಂದು (27.09.24)* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು *” ಪ. ಜಾತಿ / ಪ. ಪಂ. ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ನೋಂ), ಚಿಕ್ಕಮಗಳೂರು ವಿಭಾಗ.”* ಇವರ ವತಿಯಿಂದ *ಮಹಾನಾಯಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ: ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾಜಿ ಸಚಿವರಾದ ಬಿ.ಬಿ. ನಿಂಗಯ್ಯ ನವರು ಮಾತನಾಡಿದರು.*
*ಮುಖ್ಯ ಭಾಷಣಕಾರರಾಗಿ ಸಮಾಜ ಚಿಂತಕರು, ಮೈಸೂರು ಉರಿಲಿಂಗ ಪೆದ್ದಿಮಠ ಪರಮಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮಿಜೀರವರು ಮಾತನಾಡಿದರು*
ಈ ಶುಭ ಸಂದರ್ಭದಲ್ಲಿ ಹೆಚ್. ಎಂ,ರುದ್ರಸ್ವಾಮಿ ರವರು, ಅನಿಲ್ ರವರು, ರಾಧಾ ಸುಂದ್ರೇಶ್ ರವರು, ನೌಕರರ ಸಂಘ ಅಧ್ಯಕ್ಷರು ಉಮೇಶ್, ರಾಮಚಂದ್ರ ಹಿರೇಮಂಗಳೂರು, ಮತ್ತು ಭೀಮ ಬಂಧುಗಳು.ಸಾರ್ವಜನಿಕರು ಇದ್ದರು…