AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಹಾನಾಯಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ: ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆ

1 min read

*ಮಹಾನಾಯಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ: ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆ

*ಇಂದು (27.09.24)* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು *” ಪ. ಜಾತಿ / ಪ. ಪಂ. ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ನೋಂ), ಚಿಕ್ಕಮಗಳೂರು ವಿಭಾಗ.”* ಇವರ ವತಿಯಿಂದ *ಮಹಾನಾಯಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ: ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾಜಿ ಸಚಿವರಾದ ಬಿ.ಬಿ. ನಿಂಗಯ್ಯ ನವರು ಮಾತನಾಡಿದರು.*

*ಮುಖ್ಯ ಭಾಷಣಕಾರರಾಗಿ ಸಮಾಜ ಚಿಂತಕರು, ಮೈಸೂರು ಉರಿಲಿಂಗ ಪೆದ್ದಿಮಠ ಪರಮಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮಿಜೀರವರು ಮಾತನಾಡಿದರು*

ಈ ಶುಭ ಸಂದರ್ಭದಲ್ಲಿ ಹೆಚ್. ಎಂ,ರುದ್ರಸ್ವಾಮಿ ರವರು, ಅನಿಲ್ ರವರು, ರಾಧಾ ಸುಂದ್ರೇಶ್ ರವರು, ನೌಕರರ ಸಂಘ ಅಧ್ಯಕ್ಷರು ಉಮೇಶ್, ರಾಮಚಂದ್ರ ಹಿರೇಮಂಗಳೂರು, ಮತ್ತು ಭೀಮ ಬಂಧುಗಳು.ಸಾರ್ವಜನಿಕರು ಇದ್ದರು…

About Author

Leave a Reply

Your email address will not be published. Required fields are marked *