AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕನ್ನಡ ಸಾಹಿತ್ಯ ಪರಿಷತ್ತಿನ ಕಸಬ ಹೋಬಳಿಯ ಪದಗ್ರಹಣ ಕಾರ್ಯಕ್ರಮ..

1 min read

ಕನ್ನಡ ಸಾಹಿತ್ಯ ಪರಿಷತ್ತಿನ ಕಸಬ ಹೋಬಳಿಯ ಪದಗ್ರಹಣ ಕಾರ್ಯಕ್ರಮ… ಮೂಡಿಗೆರೆ…
2024.ರ ಪದಗ್ರಹಣ ಕಾರ್ಯಕ್ರಮ ಮೂಡಿಗೆರೆ ದೀನ್ ದಯಾಳ್ ಉಪಾದ್ಯಾಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ.ಎಂ.ಎಸ್.ನಾಗರಾಜ್ ವಹಿಸಿದ್ದರು.
ಉದ್ಘಾಟನೆ. ಉಪ ಸಭಾಪತಿ ಎಂ.ಕೆ.ಪ್ರಾಣೇಶ್.
ನಾಡದೇವಿಗೆ ಪುಷ್ಪಾಚರಣೆ.ಮಾಜಿ ಸಚಿವರಾದ ಶ್ರಿಮತಿ ಮೋಟಮ್ಮ.ಅಭಿನಂದನ ನುಡಿ ಹಳಸೆಶಿವಣ್ಣ.
ಪ್ರತಿಜ್ನ ವಿದಿ ಬೊದನೆ ಡಿ.ಕೆ.ಲಕ್ಷ್ಮಣಗೌಡ..
ನೂತನ ಅದ್ಯಕ್ಷರಾಗಿ ಕುನ್ನಹಳ್ಖಿ ರವಿ ಅದಿಕಾರ ವಹಿಸಿ ಕೊಂಡರು…..
ಮುಖ್ಯ ಅತಿಥಿಗಳಾಗಿ ಜಯರಾಂ. ಬಿ.ಎಸ್.
.ಮಗ್ಗಲಮಕ್ಕಿಗಣೇಶ್.ಬಕ್ಕಿಮಂಜುನಾಥ.
ಹೆಚ್.ಎಂ.ಶಾಂತಕುಮಾರ್.ಪ್ರಕಾಶ್ ಬಕ್ಕಿ…ಅರ್.ಪ್ರಕಾಶ್.ಮಂಚೆಗೌಡ ಇದ್ದರು.
ಕಾರ್ಯಕ್ರಮವನ್ನು ನವೀನ ನಿರೂಪಿಸಿದರು.
ನೂರಾರು ಕುನ್ನಹಳ್ಳಿರವಿಯ ಅಭಿಮಾನಿಗಳು ಹಿತೈಷಿಗಳು. ಕನ್ನಡಾಭಿಮಾನಿಗಳು ಬಾಗವಹಿಸಿದ್ದರು.
ಸಾದನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

About Author

Leave a Reply

Your email address will not be published. Required fields are marked *