AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

23.09.2024.ನೂರಾರು ನೆನಪುಗಳು.


ದಿ:ದಯಾನಂದ ನಾಯಕ್ ಅವರ ನೂರನೆ ದಿನದ ಜನ್ಮ ದಿನದ ಅಂಗವಾಗಿ
ಮೂಡಿಗೆರೆ ಜೇಸಿ ಭವನದಲ್ಲಿ 23.09.2024 ಸೋಮವಾರ ಸಂಜೆ 3.ಗಂಟೆಗೆ ಕಾರ್ಯಕ್ರಮವನ್ನು ಅಯೊಜಿಸಲಾಗಿದೆ
ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಬಿ.ಎಲ್.ಶಂಕರ್.ಹೀರೆಮಗಳೂರುಕಣ್ಣನ್.ಶಂಕರ್ ಮೂರ್ತಿ…ನಿರ್ಮಲಕುಮಾರ್.ಬಾಗವಹಿಸಲಿದ್ದಾರೆ.
ಕಾರ್ಯಕ್ರಮದ ಆಯೊಜನೆ ಸಮಿತಿಯ ಅಧ್ಯಕ್ಷರಾದ ಹಳೇಮೂಡಿಗೆರೆ ಜಗದೀಶ್ ಈ ವಿಚಾರವನ್ನು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *