23.09.2024.ನೂರಾರು ನೆನಪುಗಳು.
1 min read
23.09.2024.ನೂರಾರು ನೆನಪುಗಳು.
ದಿ:ದಯಾನಂದ ನಾಯಕ್ ಅವರ ನೂರನೆ ದಿನದ ಜನ್ಮ ದಿನದ ಅಂಗವಾಗಿ
ಮೂಡಿಗೆರೆ ಜೇಸಿ ಭವನದಲ್ಲಿ 23.09.2024 ಸೋಮವಾರ ಸಂಜೆ 3.ಗಂಟೆಗೆ ಕಾರ್ಯಕ್ರಮವನ್ನು ಅಯೊಜಿಸಲಾಗಿದೆ
ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಬಿ.ಎಲ್.ಶಂಕರ್.ಹೀರೆಮಗಳೂರುಕಣ್ಣನ್.ಶಂಕರ್ ಮೂರ್ತಿ…ನಿರ್ಮಲಕುಮಾರ್.ಬಾಗವಹಿಸಲಿದ್ದಾರೆ.
ಕಾರ್ಯಕ್ರಮದ ಆಯೊಜನೆ ಸಮಿತಿಯ ಅಧ್ಯಕ್ಷರಾದ ಹಳೇಮೂಡಿಗೆರೆ ಜಗದೀಶ್ ಈ ವಿಚಾರವನ್ನು ತಿಳಿಸಿದ್ದಾರೆ.