ಬುದ್ದಿ ಮಾಂದ್ಯನಿಗೆ ಸ್ನಾನ ಮಾಡಿಸಿ ಯತಾ ಸ್ಥಿತಿಗೆ….
1 min read
ಬುದ್ದಿ ಮಾಂದ್ಯನಿಗೆ ಸ್ನಾನ ಮಾಡಿಸಿ ಯತಾ ಸ್ಥಿತಿಗೆ….
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಮೂಡಿಗೆರೆ ಪಟ್ಟಣದಲ್ಲಿ ತಿರುಗಾಡುತಿದ್ದ ರವಿಪಟೇಲ್ (ತುಮಕೂರು) ಎಂಬ ವ್ಯಕ್ತಿಯನ್ನು ಸುಂಡೆಕೆರೆ ಹೊಳೆಯಲ್ಲಿ ಸ್ನಾನಮಾಡಿಸಿ ನೂತನ ಬಟ್ಟೆಗಳನ್ನು ತೊಡಿಸಿ ಕಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಹಸೆನಾರ್ ಬಿಳಗೊಳ. ಅಬ್ದುಲ್ ರೆಹಮಾನ್ ಬೆಳಗೊಳ…..ಅಕ್ರಮ್ ಬಿಳಗೊಳ. ಸ್ನಾನ ಮಾಡಿಸಿ ಕಳಿಸಿ ಕೊಟ್ಟರು.ಈ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ.