AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಂದಿಗುಂದ ಗ್ರಾಮದಲ್ಲಿ ಬೆಟ್ಟದಿಂದ ಬರುವ ನೀರಿಗೆ ಅಡ್ಡಲಾಗಿ ಟ್ಯಾಂಕ್ ಅನ್ನು ಕಟ್ಟಿ ಜನರಿಗೆ ಉಪಯೋಗವಂತೆ ಸರ್ಕಾರದಿಂದ ಮಾಡಿದ್ದಾರೆ..

1 min read

*ನಂದಿಗುಂದ ಗ್ರಾಮದಲ್ಲಿ ಬೆಟ್ಟದಿಂದ ಬರುವ ನೀರಿಗೆ ಅಡ್ಡಲಾಗಿ ಟ್ಯಾಂಕ್ ಅನ್ನು ಕಟ್ಟಿ ಜನರಿಗೆ ಉಪಯೋಗವಂತೆ ಸರ್ಕಾರದಿಂದ ಮಾಡಿದ್ದಾರೆ..

ಆದರೆ ಈಗ ಟ್ಯಾಂಕಿನ ಒಳಗೆ ಸಂಪೂರ್ಣ ಹೂಳು ತುಂಬಿಕೊಂಡಿರುತ್ತದೆ ಹಾಗೂ ಈ ಜಾಗ ಕಾಡಿನಿಂದ ಆವೃತಗೊಂಡಿದೆ.
ಈ ಟ್ಯಾಂಕಿನಿಂದ ಹೂಳೆತ್ತಿಸಿ ಸ್ವಚ್ಛಪಡಿಸುವಂತೆ ಹಾಗೂ ಕಾಡು ಕಡೆದು ಸ್ವಚ್ಛಪಡಿಸಿ ಜನರ ಉಪಯೋಗಕ್ಕೆ ಬರುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಗೌಡಳ್ಳಿ ಗ್ರಾಮ ಪಂಚಾಯತಿ ಅವರಲ್ಲಿ ಮನವಿ*
—————–
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ನಂದಿಗುಂದ ಗ್ರಾಮದಲ್ಲಿ ಸರ್ಕಾರದಿಂದ ಜನರ ಉಪಯೋಗಕ್ಕೆ ಬರಲೆಂದು ಬೆಟ್ಟದ ನೀರು ಪೋಲಾಗುತ್ತದೆ ಎಂದು ಕಂಡು ಟ್ಯಾಂಕನ್ನು ನಿರ್ಮಿಸಿ ಇದರಿಂದ ಮಳೆಗಾಲದಲ್ಲಿ ಕುಡಿಯಲು ನೀರು ಬಳಸಲು ಬಟ್ಟೆ ತೊಳೆಯಲು ಹಾಗೂ ಸ್ಥಾನಕ್ಕೆ ನೀರು ಬಳಸುತ್ತಿದ್ದರು ಆದರೆ ಈಗ ಈ ಟ್ಯಾಂಕ್ ನಲ್ಲಿ ಸಂಪೂರ್ಣ ಹೋಳು ತುಂಬಿಕೊಂಡಿದ್ದು ನೀರು ಶೇಖರಣೆ ಆಗುತ್ತಿಲ್ಲ ಹಾಗೂ ಸುತ್ತಲೂ ಕಾಡು ಬೆಳೆದು ಕಾಣದಂತಾಗಿರುತ್ತದೆ ಹಾಗಾಗಿ ಈ ಟ್ಯಾಂಕಿನಲ್ಲಿರುವ ಹೋಳು ಅನ್ನು ತೆಗೆಸಿ ಸ್ವಚ್ಛಪಡಿಸುವಂತೆ ಹಾಗೂ ಕಾಡು ಕಡೆದು ಸ್ವಚ್ಛಪಡಿಸಿ ಹಾಗೂ ಟ್ಯಾಂಕಿಗೆ ಜೋಡಿಸಿದ ನೆಲ್ಲಿಗಳು ಎಲ್ಲಾ ಹಾಳಾಗೋಗಿದ್ದು ಎಲ್ಲವೂ ಸರಿಪಡಿಸಿ ಜನರಿಗೆ ಉಪಯೋಗವಾಗುವಂತೆ ಗೌಡಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅವರಿಗೆ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವರಿಗೆ ಹಾಗೂ ಸರ್ವ ಸದಸ್ಯರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿನಂತಿಸುತ್ತಿದ್ದೇವೆ
ಕರವೇ ಫ್ರಾನ್ಸಿಸ್ ಡಿಸೋಜ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
9686095831

About Author

Leave a Reply

Your email address will not be published. Required fields are marked *