ಜಾತ್ಯತೀತ ಜನತಾದಳ ಮೂಡಿಗೆರೆ ವಿಧಾನಸಭಾ ಕ್ಷೇತ್ರ*
1 min read
*ಜಾತ್ಯತೀತ ಜನತಾದಳ ಮೂಡಿಗೆರೆ ವಿಧಾನಸಭಾ ಕ್ಷೇತ್ರ* *************************
*ಮೂಡಿಗೆರೆ ಬ್ಲಾಕ್ ಸಮಿತಿಯ* ಪಕ್ಷದ 4 ಹೋಬಳಿ ಮುಖಂಡರ ಮತ್ತು ಕಾರ್ಯಕರ್ತರೂಗಳ ಪೂರ್ವಭಾವಿ ಸಭೆ*
*****************************
*ದಿನಾಂಕ 19.08.2024ರಂದು* … ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಮೂಡಿಗೆರೆ *ಬ್ಲಾಕ್ ಅಧ್ಯಕ್ಷರಾದ ಬಾಳೂರು ಲಕ್ಷ್ಮಣ್ ಗೌಡ್ರು* ಇವರ ಅಧ್ಯಕ್ಷತೆಯಲ್ಲಿ ಹಾಗೂ *ಜಿಲ್ಲಾ ಉಪಾಧ್ಯಕ್ಷರಾದ ಗಬ್ಬಳ್ಳಿ* *ಚಂದ್ರೇಗೌಡರು ಕಾರ್ಯಾಧ್ಯಕ್ಷರಾದ ರವಿ ಗೌಡ್ರು ಮಗ್ಗಲಮಕ್ಕಿ..* ಇವರ ಘನ ಉಪಸ್ಥಿತಿಯಲ್ಲಿ ಮಹಿಳಾ ಅಧ್ಯಕ್ಷರಾದ *ಸುಧಾ ಮಂಜುನಾಥ್* ಇವರ ನೇತೃತ್ವದಲ್ಲಿ ಹಾಗೂ ಹಿರಿಯ ಮುಖಂಡರಾದ *ಉಪೇಂದ್ರ ಗೌಡ್ರು ಬೆಟ್ಟಗೆರೆ* … ಇವರ ಸಮ್ಮುಖದಲ್ಲಿ ಮೂಡಿಗೆರೆ ಬ್ಲಾಕ್ ಗೆ ಸಂಬಂಧಿಸಿದ ಎಲ್ಲಾ ಹೋಬಳಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳ… ಸಭೆಯನ್ನ ಕರೆದು ಪಕ್ಷ ಸಂಘಟನೆ ಹಾಗೂ ಬೂತ್ ಮಟ್ಟದಿಂದ ಮೂಡಿಗೆರೆ ಬ್ಲಾಕ್ ಸಂಬಂಧಿಸಿದ ಪಕ್ಷ ಬಲವರ್ಧನೆಯ ಬಗ್ಗೆ ಹಾಗೂ ಮುಂದಿನ ನಡವಳಿಕೆ ಗಳ ಆಗುಹೋಗುಗಳ ಬಗ್ಗೆ ಚರ್ಚಿಸಲಾಯಿತು… ಈ ಸಭೆಯಲ್ಲಿ *ರೈತರ* ಹಾಗೂ *ಮಲೆನಾಡಿನ ಭಾಗದ* ಎಲ್ಲಾ ಸಮಸ್ಯೆಗಳ ಬಗ್ಗೆ … ಅವಲೋಕಿಸಲಾಯಿತು… ಈ ಸಭೆಯಲ್ಲಿ *ಜಿಲ್ಲಾ ಕಾರ್ಯದರ್ಶಿ ದೇವರಾಜ್ ಗೌಡ್ರು..ರೈತ ಸಂಘದ ಮುಖಂಡರು ದಯಾಕರ್* .. ಹಾಗೂ ಅಲ್ಪಸಂಖ್ಯಾತ ಘಟಕದ *ರಾಜ್ಯ ಉಪಾಧ್ಯಕ್ಷರು ಜಕಾರಿಯ* ಹೋಬಳಿ ಅಧ್ಯಕ್ಷರು ಗಳಾದ *ಪ್ರಹ್ಲಾದ್*ಗೋಣಿಬೀಡು ಹೋಬಳಿ *ಸಂದೇಶ್* ಬಣಕಲ್ , ಕಸಬಾ ಅಧ್ಯಕ್ಷರು *ಧರ್ಮೇಶ್* . ಬಣಕಲ್ ಹೋಬಳಿಯ ಮಾಜಿ ಅಧ್ಯಕ್ಷರಾದ *ಮಹೇಶ್ ಗೌಡ್ರು * ..ಗೋಣಿ ಬಿಡು ಹೋಬಳಿ ಕಾರ್ಯದರ್ಶಿ, *ಗುರುದೇವ್ ಅನಿಲ್* . ಹಿರಿಯ ಮುಖಂಡರುಗಳಾದ *ಸುಕೇಶ್* ಗೌಡ್ರು *ಕೊಟ್ರಿಕೆರೆ. ಗೋಪಾಲ್ ಗೌಡ್ರು* ಹೊರಟ್ಟಿ.. * , *ನಟೇಶ್* ಮೂಡಿಗೆರೆ , *ರೆಹಮಾನ್* ಬಸ್ಕಲ್.*ಪ್ರದೀಪ್* ದೇವರುಂದ, *ಅಶೋಕ್* ಬಣಕಲ್ *ಮಂಜುನಾಥ್* ಮಡ್ಡಿಕೆರೆ *ವಿನಯ್* ಕೆಸವಳಲು , ** , ಎಂ ಎಂ *ಅಣ್ಣಪ್ಪ* ಗೌಡ. *ನಾಗೇಂದ್ರ*ಮೂಡಿಗೆರೆ . *ಮನು ಮಾಲಳ್ಳಿ ಆದರ್ಶ್ ಬಾಳೂರು.,* , *ಸುರೇಶ್ ಮಾಕೋನಹಳ್ಳಿ * , *ಹೂವಪ್ಪನವರು* .. ಎಸ್ಸಿ ಘಟಕದ *ಸಿದ್ದೇಶ್* , ಇತರ ಮುಖಂಡರುಗಳು ಇದ್ದರು ಈ ಕಾರ್ಯಕ್ರಮವನ್ನು ಬ್ಲಾಕ್ ಘಟಕದ *ಪ್ರಧಾನ ಕಾರ್ಯದರ್ಶಿ* ಬೆಟ್ಟಗೆರೆ *ಮಂಜುನಾಥ್* ರವರು ಎಲ್ಲರಿಗೂಸ್ವಾಗತ ಕೋರುವ ಮೂಲಕ ಕಾರ್ಯಕ್ರಮ… ನಡೆಸಲಾಯಿತು… ಮುಂದಿನ ದಿನಗಳಲ್ಲಿ *ಕ್ಷೇತ್ರ ಸಮಿತಿಯ* ಸಭೆಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷರ ನೇತ್ರತ್ವದಲ್ಲಿ ಕರೆಯಲಾಗುವುದು ಎಂದು *ತೀರ್ಮಾನಿಸಲಾಯಿತು*