AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಸಾಪದ ಪದಗ್ರಹಣ ಸಮಾರಂಭ.


ಮೂಡಿಗೆರೆ ತಾಲೂಕು ಬಾಳೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು.
ಅಧ್ಯಕ್ಷತೆ.ರವಿಪಟೇಲ್.
ಉದ್ಘಾಟನೆ.ಮಗ್ಗಲಮಕ್ಕಿಗಣೇಶ್.
ಅತಿಥಿಗಳಾಗಿ ಬಾಳೂರು ಬಾಲಕೃಷ್ಣ.
ಡಿ.ಕೆ.ಲಕ್ಷ್ಮಣಗೌಡ.ಕೆ.ಸಿ.ಮಹೇಂದ್ರ.
ಬಕ್ಕಿಮಂಜು.ಸುರೇಶ್ ಶೆಟ್ಟಿ.
ಬಕ್ಕಿಪ್ರಕಾಶ್.ಸುಚಿತ್ರಪ್ರಸನ್ನ.
ನೂತನ ಅಧ್ಯಕ್ಷರಾದ ಸೊಮೇಶಗೌಡ.ಇದ್ದರು.
ಮಾಜಿ ಅಧ್ಯಕ್ಷರಾದ ಚನ್ನಕೇಶವೆಗೌಡ ಮತ್ತು
ವಸಂತ ಹಾರಗೊಡು.
ತಾಲೂಕಿನ ಪದಾದಿಕಾರಿಗಳು.
ಹೋಬಳಿ ಪದಾದಿಕಾರಿಗಳು.
ನೂರಾರು ಜನ ಗ್ರಾಮಸ್ಥರು. ಸಾರ್ವಜನಿಕರು ಬಾಗವಹಿಸಿದ್ದರು.

ಸ್ವಾಗತ.ಡಿ.ಟಿ.ಉಮೇಶ್.
ವಂದನಾರ್ಪಣೆ.ಎಂ.ಅರ್.ಸುದೀರ್.
ಕಾರ್ಯಕ್ರಮದ ನೀರೂಪಣೆ…ಶಂಕರ್ ನೆರವೇರಿಸಿದರು.

About Author

Leave a Reply

Your email address will not be published. Required fields are marked *