ಶ್ರೀ ಸಿದ್ದರಾಮಯ್ಯ ವಿರುದ್ಧ ಅಕ್ರಮ ಕಾನೂನು ಕ್ರಮ ಜರುಗಿಸಿದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ವಿರುದ್ಧ ಮೆರವಣಿಗೆ ಮಾಡಲಾಯಿತು*
1 min read
*ಇಂದು (18.08.24) ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜನಪ್ರಿಯ ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯ ವಿರುದ್ಧ ಅಕ್ರಮ ಕಾನೂನು ಕ್ರಮ ಜರುಗಿಸಿದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ವಿರುದ್ಧ ಮೆರವಣಿಗೆ ಮಾಡಲಾಯಿತು*
*ನಂತರ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ ನವರು ಮಾತನಾಡಿದರು.*
ಪ್ರತಿಭಟನೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಹೆಚ್.ಜಿ ಸುರೇಂದ್ರ, ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿ, ಎಂ.ಎಸ್ ಅನಂತ್, ಬಿ.ಎಸ್ ಜಯರಾಮ್, ಸಂಪತ್, ಸುಬ್ರಾಯ್ಯ ಗೌಡ, ದೀಕ್ಷಿತ್, ಜಗದೀಶ್, ನಿತಿನ್ ರಾಜ್, ಮನು, ಮತ್ತು ಮುಖಂಡರುಗಳು , ಕಾರ್ಯಕರ್ತರು ಇದ್ದರು…