AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಸಿದ್ದರಾಮಯ್ಯ ವಿರುದ್ಧ ಅಕ್ರಮ ಕಾನೂನು ಕ್ರಮ ಜರುಗಿಸಿದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ವಿರುದ್ಧ ಮೆರವಣಿಗೆ ಮಾಡಲಾಯಿತು*

1 min read

*ಇಂದು (18.08.24) ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜನಪ್ರಿಯ ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯ ವಿರುದ್ಧ ಅಕ್ರಮ ಕಾನೂನು ಕ್ರಮ ಜರುಗಿಸಿದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ವಿರುದ್ಧ ಮೆರವಣಿಗೆ ಮಾಡಲಾಯಿತು*

*ನಂತರ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ ನವರು ಮಾತನಾಡಿದರು.*

ಪ್ರತಿಭಟನೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಹೆಚ್.ಜಿ ಸುರೇಂದ್ರ, ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿ, ಎಂ.ಎಸ್ ಅನಂತ್, ಬಿ.ಎಸ್ ಜಯರಾಮ್, ಸಂಪತ್, ಸುಬ್ರಾಯ್ಯ ಗೌಡ, ದೀಕ್ಷಿತ್, ಜಗದೀಶ್, ನಿತಿನ್ ರಾಜ್, ಮನು, ಮತ್ತು ಮುಖಂಡರುಗಳು , ಕಾರ್ಯಕರ್ತರು ಇದ್ದರು…

About Author

Leave a Reply

Your email address will not be published. Required fields are marked *