AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾರ್ಯಕ್ರಮಕ್ಕೆ ಆಹ್ವಾನ.ಡಿ.ಕೆ.ಲಕ್ಷ್ಮಣಗೌಡ.
ಮೂಡಿಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಧ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ ಅವರು ಇದೆ ತಿಂಗಳ 11.ರಂದು ಸಂಜೆ 3.ಗಂಟೆಗೆ ಮೂಡಿಗೆರೆ ಜೇಸಿ ಭವನದಲ್ಲಿ ನಡೆಯುವ ನೂತನ ಅದ್ಯಕ್ಷ ಮತ್ತು ಪದಾದಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಎಲ್ಲಾ ಕನ್ನಡದ ಮನಸುಗಳು ಭಾಗವಹಿಸಲು ವಾಹಿನಿಯೊಂದಿಗೆ ವಿನಂತಿಸಿಕೊಂಡರು.
ಇವರೊಂದಿಗೆ ಹಾಲಿ ಅಧ್ಯಕ್ಷರಾದ ಶಾಂತಕುಮಾರ.
ಜಿಲ್ಲಾ ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್.
ಜಿಲ್ಲಾ ಸಂಘಟನ ಕಾರ್ಯದರ್ಶಿ ಬಕ್ಕಿಮಂಜುನಾಥ.ನಿಯೋಜಿತ ತಾಲೂಕ್ ಪ್ರದಾನ ಕಾರ್ಯದರ್ಶಿಗಳಾದ ಸುಚಿತ್ರಪ್ರಸನ್ನ ಮತ್ತು ಬಕ್ಕಿಪ್ರಕಾಶ್.
ಪ್ರದಾನ ಸಂಚಾಲಕ ಎಂ.ಎಸ್.ನಾಗರಾಜು.ಬಕ್ಕಿರವೀಂದ್ರ. ಇದ್ದರು.

About Author

Leave a Reply

Your email address will not be published. Required fields are marked *