AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ :ಕರ್ನಾಟಕ ರಾಜ್ಯ ವೀರಶೈವ ಮಹಾಸಭಾ ಚುನಾವಣೆ ಗೆ ಎಂ ಆರ್ ಪೂರ್ಣೇಶ್ ಮೂರ್ತಿ ನಾಮಪತ್ರ ಸಲ್ಲಿಕೆ.

1 min read

ಮೂಡಿಗೆರೆ :ಕರ್ನಾಟಕ ರಾಜ್ಯ ವೀರಶೈವ ಮಹಾಸಭಾ ಚುನಾವಣೆ ಗೆ ಎಂ ಆರ್ ಪೂರ್ಣೇಶ್ ಮೂರ್ತಿ ನಾಮಪತ್ರ ಸಲ್ಲಿಕೆ.

ಮೂಡಿಗೆರೆ :ಇಂದು ಬೆಂಗಳೂರು ಅಖಿಲಭಾರತ ವೀರಶೈವ ಮಹಾಸಭಾ ಕೇಂದ್ರ ಕಚೇರಿ ಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪ್ರತಿನಿಧಿ ಯಾಗಿ ರಾಜ್ಯ ಸಮಿತಿ ಗೆ ಕಾರ್ಯನಿರ್ವಾಹಕ ನಿರ್ದೇಶಕಸ್ಥಾನ ಕ್ಕೆ ರಾಜ್ಯ ಸಹಾಯಕ ಚುನಾವಣಾಧಿಕಾರಿಗಳಾದ *ವೀರೇಶ್* ರವರಿಗೆ ಎಂ. ಆರ್. ಪೂರ್ಣೇಶ್ ಮೂರ್ತಿ. ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವಾಗ ರಾಷ್ಟ್ರಿಯ ಕಾರ್ಯದರ್ಶಿ ರೇಣುಕಾ ಪ್ರಸನ್ನ.ಜಿಲ್ಲಾ ಅಧ್ಯಕ್ಷ ಹೆಚ್.ಎಂ.ಲೋಕೇಶ್. ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಬಿ. ಎಸ್.ಒಂಕಾರ್.ಕಡೂರು ತಾಲ್ಲೂಕು ಅಧ್ಯಕ್ಷ ಎಸ್ ಪಿ ರೇಣುಕಾರಾಧ್ಯ. ತರೀಕೆರೆ ತಾಲ್ಲೂಕು ಅಧ್ಯಕ್ಷ ಎಂ.ಬಿ. ಗಿರಿರಾಜ್. ಜಿಲ್ಲಾ ನಿರ್ದೇಶಕರಾದ ಡಾ. ಮೋಹನ್ ರಾಜಣ್ಣ.ಎಂ. ಡಿ. ಇಂದ್ರೇಶ್.ರುದ್ರಮುನಿ.ಸೋಮಶೇಖರ್.ಕೆ ಆರ್ ದ್ರುವ ಕುಮಾರ್.ಸಂಪತ್. ಸತೀಶ್. ತರೀಕೆರೆ.ಮಹೇಶ್ ಕಡೂರು . ಲಿಂಗರಾಜು ತರೀಕೆರೆ.ಅನಿತಾ ಸದಾಶಿವ ಮೂರ್ತಿ ಹಾಜರಿದ್ದರು.

About Author

Leave a Reply

Your email address will not be published. Required fields are marked *