ಆಟೋ ಮೇಲೆ ಕರೆಂಟ್ ಕಂಬ ಬಿದ್ದು ಕೆಇಬಿ ಇಂದ ಪರಿಹಾರಕ್ಕೆ ಆಗ್ರಹಿಸುತ್ತಿರುವ ಆಟೋ ಮಾಲೀಕರು ಆಟೋ ಮಾಲಿಕರಿಗೆ ಪರಿಹಾರ ಕೊಡುವಂತೆ ಕರವೇ ಮನವಿ*
1 min read
*ಆಟೋ ಮೇಲೆ ಕರೆಂಟ್ ಕಂಬ ಬಿದ್ದು ಕೆಇಬಿ ಇಂದ ಪರಿಹಾರಕ್ಕೆ ಆಗ್ರಹಿಸುತ್ತಿರುವ ಆಟೋ ಮಾಲೀಕರು ಆಟೋ ಮಾಲಿಕರಿಗೆ ಪರಿಹಾರ ಕೊಡುವಂತೆ ಕರವೇ ಮನವಿ*
———
ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯತಿ ಸೇರಿ ಜಯಪ್ಪ ಎಂಬುವರ ರಸ್ತೆ ಬದಿಯಲ್ಲಿ ನಿಲ್ಲಿಸಿದ ಆಟೋ ಮೇಲೆ ಕರೆಂಟ್ ಕಂಬ ಮುರಿದು ಬಿದ್ದಿರುತ್ತದೆ ಆಟೋ ಜಖಂ ಗೊಂಡಿರುತ್ತದೆ ಆಟೋ ಮೇಲೆ ಕರೆಂಟ್ ಕಂಬ ಬಿದ್ದಿರುವುದರಿಂದ ಕೆ. ಇ. ಬಿ ಕಡೆಯಿಂದ ಪರಿಹಾರ ಕೊಡುವಂತೆ ಆಟೋ ಮಾಲೀಕರು ಅವರನ್ನು ಕೇಳಿಕೊಂಡಿರುತ್ತಾರೆ ಇದರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯು ಕೆ. ಇ. ಬಿ ಇಲಾಖೆ ಯವರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಆಟೋ ಮೇಲೆ ಮರ ಬಿದ್ದಿರುವುದರಿಂದ ತಮ್ಮ ಇಲಾಖೆ ವತಿಯಿಂದ ಇವರಿಗೆ ಪರಿಹಾರ ಕೊಡಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ