……..ನಿಧನ…..
1 min read
………ನಿಧನ……..
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆಯ ವಿ.ಗೋಪಿನಾಥ ಇನ್ನಿಲ್ಲ…
ಮೂಡಿಗೆರೆ ತುಳುಕುಟದ ಅಧ್ಯಕ್ಷರಾದ ಶ್ರೀ ವಿನೋದ್ ಕುಮಾರ್ ಶೆಟ್ಟಿ ಇವರ ತಂದೆಯವರಾದ ವಿ. ಗೋಪಿನಾಥ್ ರವರು ಈ ದಿನ ಮಧ್ಯಾಹ್ನ 12-30 ಗಂಟೆಗೆ ದೈವಾಧೀನರಾಗಿರುತ್ತಾರೆ.
. ಇವರಿಗೆ 90 ವರ್ಷ ವಯಸ್ಸಾಗಿತ್ತು ಇವರು ಈ ಹಿಂದೆ ಮೂಡಿಗೆರೆ ಪಟ್ಟಣ ಪಂಚಾಯ್ತಿಯಲ್ಲಿ ಸುಮಾರು 15 ವರ್ಷ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಅಲ್ಲದೆ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ನಂದಿಪುರ ಆರೋಗ್ಯ ಕೇಂದ್ರದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ನಂತರ ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಅಂತ್ಯಕ್ರಿಯೆ ನಾಳೆ ದಿನಾಂಕ 20.07.2024 ರಂದು ಬೆಳಿಗ್ಗೆ 10 ರಿಂದ 11 ಗಂಟೆಗೆ ಮೂಡಿಗೆರೆ ಬೀಜುವಳ್ಳಿಯ ರೋಟರಿ ಚಿತಾಗಾರದಲ್ಲಿ ನಡೆಸುವುದೆಂದು ಕುಟುಂಬದವರು ತಿಳಿಸಿರುತ್ತಾರೆ. ಇವರು ಮಕ್ಕಳು ಮೊಮ್ಮಗಳು. ಆಪಾರ ಬಂದು ಬಳಗವನ್ನು ಅಗಲಿದ್ದಾರೆ.