ದತ್ತಿ ಉಪನ್ಯಾಸ…ಮೊರಾರ್ಜಿ ದೇಸಾಯಿ ವಸತಿ ಶಾಲೆ.ಬಿದರಹಳ್ಳಿ.ಮೂಡಿಗೆರೆ…
1 min read
ದತ್ತಿ ಉಪನ್ಯಾಸ…ಮೊರಾರ್ಜಿ ದೇಸಾಯಿ
ವಸತಿ ಶಾಲೆ.ಬಿದರಹಳ್ಳಿ.ಮೂಡಿಗೆರೆ…

ಹಳೇಕೋಟೆ ಡಾ:ದಿ:ಲಲಿತಕುಮಾರ್ ರವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ.ಮೊರಾರ್ಜಿ ದೇಸಾಯಿ ವಸತಿ ಶಾಲೆ.ಬಿದರಹಳ್ಳಿ.ಮೂಡಿಗೆರೆ ಇಲ್ಲಿ ನಡೆಯಿತು.
ಉದ್ಘಾಟನೆಯನ್ನು ವಸತಿ ಶಾಲೆಯ ಪ್ರಾಂಶುಪಾಲರಾದ
ವೆಂಕಟೇಶ್ ನೆರವೆರಿಸಿದರು.
ಅದ್ಯಕ್ಷತೆಯನ್ನು ತಾಲೂಕು ಕಸಾಪ ಅದ್ಯಕ್ಷರಾದ ಶಾಂತಕುಮಾರರವರು ವಹಿಸಿದ್ದರು.
ಉಪನ್ಯಾಸಕರಾಗಿ ಸಾಹಿತಿಗಳಾದ ಹಳೇಕೋಟೆ ರಮೇಶ್ ಬಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ
ಜಿಲ್ಲಾ ಕಸಾಪ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್.
ಜಿಲ್ಲಾ ಕಸಾಪ ಸಂಘಟನ ಕಾರ್ಯದರ್ಶಿ ಬಕ್ಕಿಮಂಜು.
ತಾಲೂಕು ಕಸಾಪ ಕಾರ್ಯದರ್ಶಿ ನಾರಾಯಣ.
ತಾಲೂಕು ಕಸಾಪ ಪ್ರದಾನ ಸಂಚಾಲಕರಾದ ಹಾಗೂ ನಿಯೋಜಿತ ಮೂಡಿಗೆರೆ ತಾಲೂಕ್ ಕಸಾಪ ಅದ್ಯಕ್ಷರಾದ ಲಕ್ಶ್ಮಣಗೌಡ. ಡಿ.ಕೆ. ತಾಲೂಕ್ ಕಸಾಪ ಸಂಚಾಲಕರಾದ ವಸಂತ ಹಾರಗೊಡು. ಹಾ.ಬಾ.ನಾಗೇಶ್….
ಬಾಳೂರು ಮೊರಾರ್ಜಿವಸತಿ ಶಾಲೆಯ ಪ್ರಾಂಶುಪಾಲರಾದ
ಮಲ್ಲಿಕಾರ್ಜುನ್.ಹುಕ್ಕೇರಿ ಹಾಗೂ ನೂರಾರು ವಿದ್ಯಾರ್ಥಿಗಳು ವಸತಿ ಶಾಲೆಯ ಸಿಬ್ಬಂದಿಗಳು ಬಾಗವಹಿಸಿದ್ದರು.
ತಾಲೂಕು ಕಸಾಪ ಪ್ರದಾನ ಕಾರ್ಯದರ್ಶಿಯಾದ ಅರ್.ಪ್ರಕಾಶ್ ಕಾರ್ಯಕ್ರಮವನ್ನು ನೀರೂಪಿಸಿದರು.
ಶ್ರಿಮತಿ ವೇಣಿ.ವಂದಿಸಿದರು.