ಕೆಸವಳಲು ಜಯರಾಂ ಇನ್ನಿಲ್ಲ.
1 min read
…..,..ನಿಧನ…..
ಕೆಸವಳಲು ಜಯರಾಂ ಇನ್ನಿಲ್ಲ.
ಮೂಡಿಗೆರೆ ತಾಲ್ಲೂಕು, ಕಸಬಾ ಹೋಬಳಿಯ, ಕೆಸವಳಲು ಗ್ರಾಮದ ವಾಸಿ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರು. ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ. ಯು. ಜಯರಾಮ್ ಕೆಸವಳಲು (67) ರವರು ಈ ದಿನ ಸಂಜೆ 6.00ಗಂಟೆಗೆ ವಿಧಿವಶರಾಗಿದ್ದಾರೆ . ನಾಳೆ ಮದ್ಯಾಹ್ನ 2.00ಗಂಟೆಗೆ ಅಂತಿಮ ಸಂಸ್ಕಾರ ಕೆಸವಳಲಿನಲ್ಲಿ ನೆಡೆಯಲಿದೆ.
ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು
ಮೃತರು ಸಹೋದರರು.ಸಹೋದರಿ.ಅಪಾರ ಬಂದು ಬಳಗವನ್ನು ಅಗಲಿದ್ದಾರೆ.