ಗ್ರಾಮಸ್ಥರಿಂದ ರಸ್ತೆ ತೆರವು.
1 min read
ಗ್ರಾಮಸ್ಥರಿಂದ ರಸ್ತೆ ತೆರವು.
ಮೂಡಿಗೆರೆ ತಾಲೂಕಿನ ದೇವರಮನೆ ಹತ್ತಿರ ಬಣಕಲ್ ಕೋಗಿಲೆ ರಸ್ತೆಗೆ ಇಂದು ಬೆಳಿಗ್ಗೆ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದಿತ್ತು.
ಸ್ಥಳೀಯ ಗ್ರಾಮಸ್ಥರಾದ ರಂಜೀತ್ ಕೋಗಿಲೆ ಮತ್ತು ತಂಡದವರು ಹಾಗು ಪೋಲಿಸ್ ಇಲಾಖೆಯ ಎ ಎಸ್ ಐ ಶಶಿಕುಮಾರ್ ಮತ್ತು ತಂಡವು ಆಗಮಿಸಿ ತೆರವುಗೊಳಿಸಿದರು.
ಸ್ಥಳಿಯವರ ಕಾರ್ಯ ಸಾದನೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.