ಅಂಗನವಾಡಿ ಸುತ್ತ ಮುತ್ತ ಸಚ್ಚತಾ ಕಾರ್ಯಕ್ರಮ….. ಮೂಡಿಗೆರೆ ತಾಲೂಕು ಗೊಣಿಬೀಡು ರೋಟರಿ ಸಂಸ್ಥೆ ವತಿಯಿಂದ.
1 min read
ಅಂಗನವಾಡಿ ಸುತ್ತ ಮುತ್ತ ಸಚ್ಚತಾ ಕಾರ್ಯಕ್ರಮ…..
ಮೂಡಿಗೆರೆ ತಾಲೂಕು ಗೊಣಿಬೀಡು ರೋಟರಿ ಸಂಸ್ಥೆ ವತಿಯಿಂದ ಇಂದು ಗೊಣೀಬೀಡು ಅಂಗನವಾಡಿ ಸುತ್ತ ಮುತ್ತ ಸ್ವಚ್ಚತ ಕಾರ್ಯಕ್ರಮ ಮತ್ತು ಕಳೆನಾಶಕ ಸಿಂಪಡಿಸಿದರು.
ಈ ಸಂದರ್ಭದಲ್ಲಿ ಗೊಣೀಬೀಡು ರೋಟರಿ
ಅಧ್ಯಕ್ಷರಾದ ಪ್ರಸನ್ನ ಚಂದ್ರಪುರ.,ಕಾರ್ಯದರ್ಶಿ ರತನ್ ಮರೆ ಬೈಲು.
,ಖಜಾಂಚಿ ಗಣೇಶ್ ಗೊಣಿಬೀಡು.
ಸದಸ್ಯರಾದ ನಯನ ಗೊಣೀಬೀಡು…ರಾಜೀವ್ ಕಮ್ಮರಗೊಡು.,,KEB ಸಿಬ್ಬಂದಿ ಬೇಲೂರೆ ಗೌಡ. ಅಂಗನವಾಡಿ ಕಾರ್ಯಕರ್ತೆ ಆಶಾ ಜಯಕುಮಾರ್,,,,, ಸಹಾಯಕಿ ನಾಗರತ್ನ ಮತ್ತು ಕೆಲಸದ ಸಿಬ್ಬಂದಿ ಹಾಜರಿದ್ದರು.