AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ರಕ್ಷಣಾ ವೇದಿಕೆ. ಮೂಡಿಗೆರೆ ತಾಲೂಕು ಅದ್ಯಕ್ಷರ ಮತ್ತು ಪದಾದಿಕಾರಿಗಳ ಪದಗ್ರಹಣ ಸಮಾರಂಭ.

1 min read

ಕರ್ನಾಟಕ ರಕ್ಷಣಾ ವೇದಿಕೆ.
ಮೂಡಿಗೆರೆ ತಾಲೂಕು ಅದ್ಯಕ್ಷರ ಮತ್ತು ಪದಾದಿಕಾರಿಗಳ ಪದಗ್ರಹಣ ಸಮಾರಂಭ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಲ್ಯಾಂಪ್ಸ್ ಸಬಾಂಗಣದಲ್ಲಿ ಪದಗ್ರಹಣ ಸಭೆ ನಡೆಯಿತು.
ತಾಲೂಕಿನ ನೂತನ ಅದ್ಯಕ್ಷರಾಗಿ ವಿನೊದ್ ಬಿದರಹಳ್ಳಿ ಪ್ರಮಾಣ ವಚನವನ್ನು ಜಿಲ್ಲಾದ್ಯಕ್ಶರಾದ ಕೆಂಪನಹಳ್ಳಿ ಅಶೋಕರಿಂದ ಸ್ವಿಕರಿಸಿದರು.
ಸಮಾರಂಭದಲ್ಲಿ
ಜಿಲ್ಲಾ ಸಂಘಟಾನಕಾರ್ಯದರ್ಶಿಗಳಾದ ರುದ್ರೇಶ್ ಸಿಂಹಾದ್ರಿ.ಮದುಗೌಡ.ಸಾದಿಕ್ ಅಹಮದ್ .ಯುವರಾಜ್.ಹೊರಟ್ಟಿರಘು.ಡಿ.ಕೆ.ಲಕ್ಷ್ಮಣಗೌಡ.
ತಾಲೂಕು ಉಪಾದ್ಯಕ್ಷರಾದ ಬಾಲು.
ಬಣಕಲ್ ಹೋಬಳಿ ಅದ್ಯಕ್ಷರಾದ ಯಕೂಬ್ ಚಕ್ಕಮಕ್ಕಿ.
ಬಾಲೂರು ಹೋಬಳಿ ಅದ್ಯಕ್ಷರಾದ ಸುರೇಂದ್ರ. ಗೊಣಿಬೀಡು ಹೋಬಳಿ ಅದ್ಯಕ್ಷರಾದ ಅನಿಲ್ ಇದ್ದರು
ನೂರಾರು ಸದಸ್ಯರು ಬಾಗವಹಿಸಿದ್ದರು.
ಕಾರ್ಯಕ್ರಮವನ್ನು ತಾಲೂಕಿನಾ ಪ್ರದಾನ ಕಾರ್ಯದರ್ಶಿ ಯುವರಾಜ್ ನಿರೂಪಿಸಿದರು.

About Author

Leave a Reply

Your email address will not be published. Required fields are marked *