AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಶಮಾನೋತ್ಸವ ಕಾರ್ಯಕ್ರಮ. ವಿ.ಎಂ.ಪಿ.ಎಂ.ಟ್ರಸ್ಟ್ (ರಿ).ಮೂಡಿಗೆರೆ. ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ..

1 min read

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ದಶಮಾನೋತ್ಸವ ಕಾರ್ಯಕ್ರಮ.
ವಿ.ಎಂ.ಪಿ.ಎಂ.ಟ್ರಸ್ಟ್ (ರಿ).ಮೂಡಿಗೆರೆ.
ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ..
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ದೀನ್ ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ
ವಿ.ಎಂ.ಪಿ.ಎಂ.ಟ್ರಸ್ಟ್ (ರಿ).ಮೂಡಿಗೆರೆ.ಇವರ ವತಿಯಿಂದ
ಸ್ಮರಣ ಸಂಚಿಕೆ “”ವಸುಧಾರೆ”” ಬಿಡುಗಡೆ.ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ನಡೆಯಿತು.
ಅದ್ಯಕ್ಷತೆಯನ್ನು ಟ್ರಸ್ಟ್ ನ ಅದ್ಯಕ್ಷರಾದ ನಾರಾಯಣ ವಹಿಸಿದ್ದರು.
ಕಾರ್ಯಕ್ರಮವನ್ನು ನಿರ್ಮಲಮಂಚೆಗೌಡ ಉದ್ಘಾಟಿಸಿದರು.
“ವಸುಧಾರೆ”ಸ್ಮರಣ ಸಂಚಿಕೆ ಬಿಡುಗಡೆಯನ್ನು ಜಯರಾಂ. ಬಿ.ಎಸ್.
ನೆರವೆರಿಸಿದರು
ಮುಖ್ಯ ಅತಿಥಿಗಳಾಗಿ
ಎಂ.ಎಸ್.ಅನಂತ್.
ಬಿಇಒ.ಹೇಮಂತರಾಜ್.
ಡಾ:ಲಕ್ಶ್ಮಿ.ಹೊಸಕೊಟೆ.
ಶ್ರಿಮತಿ.ಕವಿತಾಲೊಕೇಶ್.
ಪ್ರದಾನ ಸಂಪಾದಕ.ಎಂ.ಎಸ್.ನಾಗರಾಜು.
ಉಪನ್ಯಾಸ..ಡಾ:ಅವರೆಕಾಡುವಿಜಯ.
ಬಾಗವಹಿಸಿದ್ದರು.
ಸವಿತಾಸಮಾಜದ ರಾಜ್ಯ.ಜಿಲ್ಲೆ ಮತ್ತುತಾಲೂಕಿನ ಪದಾದಿಕಾರಿಗಳು ಬಾಗವಹಿಸಿದ್ದರು.
ಪ್ರಕಾಶ್.ಅರ್.ಸ್ವಾಗತಿಸಿದರು.
ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿಯಾದ ಬಾಗ್ಯನಾರಾಯಣರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಾಯನ.ಸ್ಲೈಲಿಸದಾ ಅವರಿಂದ.
ನವೀನ್.ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

About Author

Leave a Reply

Your email address will not be published. Required fields are marked *