AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ನಗರಾಭಿವೃದ್ಧಿ ಅದ್ಯಕ್ಷ ಸ್ಥಾನ ಯಾರಿಗೆ..!!!!!????? ಹೀರೆಮಗಳೂರು ರಾಮಚಂದ್ರನಾ..;;;???? ನಗರಾಭಿವೃದ್ಧಿ ಅದ್ಯಕ್ಷ ಸ್ಥಾನ ದಲಿತರಿಗಿಲ್ಲವ….ಯಾಕೆ…

1 min read

ಚಿಕ್ಕಮಗಳೂರು ನಗರಾಭಿವೃದ್ಧಿ ಅದ್ಯಕ್ಷ ಸ್ಥಾನ ಯಾರಿಗೆ..!!!!!?????
ಹೀರೆಮಗಳೂರು ರಾಮಚಂದ್ರನಾ..;;;????
ನಗರಾಭಿವೃದ್ಧಿ ಅದ್ಯಕ್ಷ ಸ್ಥಾನ ದಲಿತರಿಗಿಲ್ಲವ….ಯಾಕೆ…

ಕಳೆದ 35.ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿರುವ ಸಜ್ಜನ ಹಿರೆಮಗಳೂರು ರಾಮಚಂದ್ರರವರಿಗೆ ಉನ್ನತ ಹುದ್ದೆಯನ್ನು ನೀಡುವಾಗ ತಾರತಮ್ಯ ಯಾಕೆ ಎಂದು ಜಿಲ್ಲೆಯ ಎಲ್ಲಾ ದಲಿತ ಮುಖಂಡರು ಅಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಈ ಬಾರಿ ದಲಿತರಿಗೆ ಅದ್ಯಕ್ಷ ಸ್ಥಾನ ನೀಡುತ್ತೆವೆ ಎಂದು ಅವರನ್ನು ಬೇಟಿ ಅದ ಸಂದರ್ಭದಲ್ಲಿ ದಲಿತ ನಾಯಕರುಗಳಿಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ರಾಜ್ಯದ ಕಾಂಗ್ರೆಸ್ ನಾಯಕರಿಗೆ ಕಣ್ಣಿಗೆ

ಕಾಣುವ ರಾಮಚಂದ್ರ..
ಜಿಲ್ಲೆಯ ಕಾಂಗ್ರೆಸ್ ನಾಯಕರುಗಳಿಗೆ ರಾಮಚಂದ್ರನ ಸೇವೆ ಏಕೆ ಕಣ್ಣಿಗೆ ಕಾಣುತ್ತಿಲ್ಲ ಎಂಬುದೆ ಯಕ್ಷಪ್ರಶ್ನೆಯಾಗಿದೆ ಎಂದು ಮರ್ಲೆಅಣ್ಣಯ್ಯ ಹೇಳಿದರು.
ರಾಮಚಂದ್ರರವರಿಗೆ ಅದ್ಯಕ್ಷ ಸ್ಥಾನ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಾದ್ಯಂತ ಬೆಂಬಲವನ್ನು ನೀಡುವುದಿಲ್ಲವೆಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ
ಡಿಎಸ್ ಎಸ್ ಜಿಲ್ಲಾ ಸಂಚಾಲಕರಾದ, ಮರ್ಲೆ ಅಣ್ಣಯ್ಯ, ವಸಂತ ಕುಮಾರ್, ಉದ್ದೇಬೋರನಹಳ್ಳಿ ರಮೇಶ, ಹರೀಶ್ ಮಿತ್ರ, ಹರಿಯಪ್ಪ, ಭೀಮ್ ಆರ್ಮಿ ರಮೇಶ, ದಂಟರಮಕ್ಕಿ ಹೊನ್ನಪ್ಪ.ಉಪಸ್ಥಿತರಿದ್ದರು

About Author

Leave a Reply

Your email address will not be published. Required fields are marked *