ಬೆಂಗಳೂರಿನ ಕಾಫಿ ಮಂಡಳಿ ಕಛೇರಿಯಲ್ಲಿ
1 min read
ಬೆಂಗಳೂರಿನ ಕಾಫಿ ಮಂಡಳಿ ಕಛೇರಿಯಲ್ಲಿ 25 – 6 – 24 ರಂದು ನಡೆದ ಸ್ಟಾಕ್ ಹೋಲ್ಡರ್ಸ್ ಸಭೆಯಲ್ಲಿ ಮೂಡಿಗೆರೆ ತಾ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಆರ್. ಬಾಲಕೃಷ್ಣ ಬಾಳೂರು ಹಾಗೂ ಕಾರ್ಯದರ್ಶಿಗಳಾದ ಕೆ. ಡಿ. ಮ ನೋಹರ್ ಭಾಗವಹಿಸಿದ್ದರು.
ಕಾಫಿ ಉದ್ಯಮ ಎದುರಿಸುತ್ತಿರುವ ಹಲವಾರು ಸಮಸ್ಯೆ ಹಾಗೂ ಸವಾಲುಗಳ ಕುರಿತು ಸುದೀರ್ಘ ವಿಚಾರ ವಿನಿಮಯ ನಡೆಯಿತು.
ಖುದ್ದಾಗಿ ಭಾಗವಹಿಸಲು ಆಗದ ಬಹಳ ಬೆಳಗಾರರು ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು.
ಕಾಪಿ ಮಂಡಳಿ ಅಧ್ಯಕ್ಷರಾದ ಶ್ರೀ ಎಂ ಜೆ ದಿನೇಶ್ ಹಾಗೂ ಕಾಫಿ ಮಂಡಳಿ CEO ಡಾ.ಕೆ.ಜಗದೀಶ ಹಾಗೂ ಕಾಫಿ ಮಂಡಳಿ ಸದಸ್ಯರು ಮತ್ತು ಹಲವು ಮಂಡಳಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.