ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಮುಂದುವರಿದಿದೆ.
1 min read
ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಮುಂದುವರಿದಿದೆ.
ಬೆಂಗಳೂರಿನಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ನಾಳೆಗೆ ಮುಂದುವರಿದಿದೆ.
ಈಗಾಗಲೇ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದಲ್ಲಿ ಮಾತುಕತೆ ನಡೆಯುತ್ತಿದೆ.
ಮಾತುಕತೆ ಪೂರ್ಣ ಅಗಿಲ್ಲದ ಕಾರಣ ಬೇಡಿಕೆ ಈಡೇರುವವರೆಗೆ ಮುಷ್ಕರ ಕೈಬಿಡುವುದಿಲ್ಲವೆಂದೂ.
ಮತ್ತು ನಾಳೆಯು ಸಹ ಅಂಗನವಾಡಿಯನ್ನು ತೆರೆಯ ಬಾರದೆಂದು ರಾಜ್ಯದ್ಯಕ್ಷರು ಕರೆ ನೀಡಿದ್ದಾರೆ.
ಬಾಗವಹಿಸದೆ ಇರುವವರು ನಾಳೆ ಕೇಂದ್ರವನ್ನು ತೆರೆಯದೆ ಮುಷ್ಕರದಲ್ಲಿ ಬಾಗವಹಿಸುವಂತೆ ವಿನಂತಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಎಲ್ಲಾ ಕಾರ್ಯಕರ್ತೆಯರು ಬಾಗವಹಿಸಿದ್ದಾರೆ.