ಕೆ.ಎಸ್.ಅರ್.ಟಿ.ಸಿ ಬಸ್ ಸ್ಟಾಂಡಿನಲ್ಲಿ ಖಾಸಗಿಯವರ ದರ್ಬಾರ್.
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;
ಕೆ.ಎಸ್.ಅರ್.ಟಿ.ಸಿ ಬಸ್ ಸ್ಟಾಂಡಿನಲ್ಲಿ ಖಾಸಗಿಯವರ ದರ್ಬಾರ್.



ಇತ್ತಿಚಿನ ದಿನಗಳಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಶನಿವಾರ. ಬಾನುವಾರ ಕೊಟ್ಟಿಗೆಹಾರದಲ್ಲಿ ಪ್ರವಾಸಿಗರು ಜಾಸ್ತಿ ಇರುವುದರಿಂದ ಪೋಲಿಸರನ್ನು ದಿನದ 24.ಗಂಟೆ ನಿಯೋಜಿಸ ಬೇಕೆಂದು ಸ್ಥಳೀಯವರು ವಿನಂತಿಸಿಕೊಂಡಿದ್ದಾರೆ.
ಸಂಜೆ 4.ಗಂಟೆಯ ಮೇಲೆ ಟಿಸಿ ಇಲ್ಲದೆ ಇರುವುದರಿಂದ ಹೇಳುವರು ಕೇಳುವರು ಇಲ್ಲದಂತಾಗಿದೆ.
ಕೂಡಲೆ ಸಂಬಂದಪಟ್ಟ ಇಲಾಖೆಯವರು ಕ್ರಮ ಜರುಗಿಸಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.