AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗುಂಡಿಗೆ ಇದ್ದವರು ನೊಡಲೆ ಬೇಕಾದ ದೃಶ್ಯ. ಗುಡುಗು ಮಿಂಚಿನಿಂದ ತಪ್ಪಿದ ಬಾರಿ ಅವಘಡ. ಮಿಂಚಿಗೆ ನಡುಗಿದ ಸಿಂಚು.

1 min read

ಗುಂಡಿಗೆ ಇದ್ದವರು ನೊಡಲೆ ಬೇಕಾದ ದೃಶ್ಯ.
ಗುಡುಗು ಮಿಂಚಿನಿಂದ ತಪ್ಪಿದ ಬಾರಿ ಅವಘಡ.
ಮಿಂಚಿಗೆ ನಡುಗಿದ ಸಿಂಚು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆಯುತ್ತಿರುವ ಅಂತರಾಷ್ಸ್ಟ್ರಿಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ “”ಅವಿನ್ ಸ್ವರ ಸಂಗಮ””ಫ಼ೇಸ್ ಬುಕ್ ಲೈವ್ ಪೇಜಿನ ಸ್ಟುಡಿಯೋದಲ್ಲಿ ಮಿಂಚಿನ ಅವಘಡ…
ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ಬಾರಿ ಗುಡುಗು ಮಿಂಚು ಶುರುವಾಗಿ ಗಾಯನ ಮಾಡುತ್ತಿದ್ದ ಖ್ಯಾತ ಗಾಯಕಿ ಸಿಂಚನಮರಗುಂದ ಅ ಗುಡುಗು ಮಿಂಚಿನ ಸದ್ದಿಗೆ ಹೆದರಿ ಕೈಯಲ್ಲಿದ್ದ ಮೈಕನ್ನೆ ಎಸೆದ ಘಟನೆ ನಡೆದಿದೆ.ಸ್ವಲ್ಪ ಕಾಲ ಸ್ಟುಡಿಯೋದಲ್ಲಿ ಅತಂಕದ ವಾತಾವರಣ ಉಂಟಾಯಿತು.
ಸ್ಟುಡಿಯೋದಲ್ಲಿ ಇದ್ದ ನಿರ್ದೆಶಕರುಗಳು ಒಮ್ಮೆ ಬೆಚ್ಚಿ ಬಿದ್ದರು.
ಕೂಡಲೆ ಪರಿಸ್ಥಿತಿಯನ್ನು ಅರಿತ ರಾಷ್ಟ್ರಿಯ ಗಾಯಕ ಅವಿನ್ ಸ್ವರ ಸಂಗಮದ ಅಡ್ಮಿನ್ ಬಕ್ಕಿಮಂಜುನಾಥ ಲೈವನ್ನು ನಿಲ್ಲಿಸಿ ಸ್ಟುಡಿಯೋದಲ್ಲಿ ಅದ ಅವಘಡವನ್ನು ತಿಳಿಗೊಳಿಸಿದರು.
ನಂತರ ಗಾಯಕರಿಗೆ ದೈರ್ಯವನ್ನು ತುಂಬಿ ಲೈವ್ ಕಾರ್ಯಕ್ರಮವನ್ನು ಪ್ರಾರಭಿಸಿದರು.

About Author

Leave a Reply

Your email address will not be published. Required fields are marked *