19.ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ ಮತ್ತು ಸ್ವಾಗತ ಸಮಿತಿ ವಿಸರ್ಜನೆಯ ಸಭೆ.
1 min read
19.ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ ಮತ್ತು ಸ್ವಾಗತ ಸಮಿತಿ ವಿಸರ್ಜನೆಯ ಸಭೆ.
19.ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ ಮತ್ತು ಸ್ವಾಗತ ಸಮಿತಿ ವಿಸರ್ಜನೆಯ ಸಭೆ ಇಂದು ಮೂಡಿಗೆರೆ ಜೇಸಿ ಭವನದಲ್ಲಿ ಸ್ವಾಗತ ಸಮಿತಿಯ ಅದ್ಯಕ್ಷರಾದ ಬಿ.ಎಸ್.ಜಯರಾಂ ರವರ ನೇತ್ರತ್ವದಲ್ಲಿ ನಡೆಯಿತು.
ಪ್ರಾರಂಭದಲ್ಲಿ ಸ್ವಾಗತ ಸಮಿತಿಯ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್ ಪ್ರಸ್ತಾವಿಕ ನುಡಿಯನ್ನು ನುಡಿದರು.
ಕೋಶದ್ಯಕ್ಷರಾದ ಜೆ.ಎಸ್.ರಘು ಲೆಕ್ಕಪತ್ರ ಮಂಡನೆ ಮಾಡಿ ಸಭೆಯ ಅನುಮೊದನೆ ಪಡೆದರು
ಸ್ವಾಗತ ಸಮಿತಿಯ ಪ್ರದಾನ ಕಾರ್ಯದರ್ಶಿ.ಕಸಾಪ ಜಿಲ್ಲಾ ಅದ್ಯಕ್ಷರಾದ ಸೂರಿಶ್ರೀನಿವಾಸ್.
ಕಸಾಪ ತಾಲೂಕು ಅದ್ಯಕ್ಷರಾದ. ಶಾಂತಕುಮಾರ್.
ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್.
ಜಿಲ್ಲಾ ಸಂಚಾಲಕರಾದ ವಿಶಾಲನಾಗರಾಜ್.
ಜಿಲ್ಲಾ ಸಂಘಟನ ಕಾರ್ಯದರ್ಶಿ ಬಕ್ಕಿಮಂಜು.
ತಾಲೂಕ್ ಕಸಾಪ ಕಾರ್ಯದರ್ಶಿ. ಪ್ರಕಾಶ್.ಅರ್.
ಬಾಳೂರು ಹೊಬಳಿ ಅದ್ಯಕ್ಷರಾದ ರವಿಪಟೇಲ್.
ಕಸಬಾ ಹೊಬಳಿ ಅದ್ಯಕ್ಷರಾದ. ನಾಗರಾಜ್.ಎಂ.ಎಸ್.
ತಾಲೂಕು ಮಹಿಳಾ ಅದ್ಯಕ್ಷೆ.ಅನಿತಜಗದೀಪ್.
ಬ್ರಿಜೇಶ್ ಕಡಿದಾಳ್.
ಮಂಚೆಗೌಡ.ದೀಪಕ್ ದೊಡ್ಡಯ್ಯ.ಮದೀಶ್.
ಹಸೈನಾರ್ ಬಿಳಗೊಳ.
ಬಾನುಮತಿ.ಚಂದ್ರಾವತಿ..ಹೊರಟ್ಟಿರಘು.ಹರಿಶ್.ಟಿ.
ಅಂಬಾವತಿ.ಹರಿಣಾಕ್ಷಿ.ಹಾ.ಬ.ನಾಗೇಶ್.
ಪುಷ್ಪಾವತಿ.ನಾಗರತ್ನ.ಇದ್ದರು.
ಸಮ್ಮೇಳನದಲ್ಲಿ ಹಣ ಉಳಿದಿದ್ದು, ಇನ್ನು ಹಲವು ಚೆಕ್ಕುಗಳು ಬರಲು ಬಾಕಿ ಇದ್ದು ಅ ಹಣವನ್ನು ತಾಲೂಕು ಸಾಹಿತ್ಯ ಪರಿಷತ್ತಿಗೆ ನೀಡುವುದಾಗಿ ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್ .
ಕಾರ್ಯದ್ಯಕ್ಷ ಬಿ.ಎಸ್.ಜಯರಾಂ.ಕೋಶಾದ್ಯಕ್ಷ ಜೆ.ಎಸ್.ರಘು ತಿಳಿಸಿದರು.
ಶಾಂತಕುಮಾರ್ ಸ್ವಾಗತಿಸಿ.
ಪ್ರಕಾಶ್ ಅರ್.ವಂದಿಸಿದರು
ವಸಂತ್ ಹಾರಗೊಡು ಕಾರ್ಯಕ್ರಮವನ್ನು ನಿರೂಪಿಸಿದರು.