ಜಿಲ್ಲಾ ವಕೀಲರ ಸಂಘಕ್ಕೆ ಆಯ್ಕೆ…
1 min read
ಜಿಲ್ಲಾ ವಕೀಲರ ಸಂಘಕ್ಕೆ ಆಯ್ಕೆ…
ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘಕ್ಕೆ ಮುಂದಿನ ಎರಡು ವರ್ಷಗಳಿಗೆ ನೂತನ ಅದ್ಯಕ್ಷರಾಗಿ ಡಿ.ಬಿ.ಸುಜೇಂದ್ರ ದೊಡ್ಡ ಮಾಗರಹಳ್ಳಿ.ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೆ.ಎಸ್.ಶರತ್ ಚಂದ್ರ…ಕಾರ್ಯದರ್ಶಿ ಯಾಗಿ ಅನಿಲ್ ಕುಮಾರ್.ಅರ್….ಖಜಾಂಚಿ ಯಾಗಿ ಡಿ.ಬಿ.ದೀಪಕ್ ರವರನ್ನು….
ಪ್ರಿಯದರ್ಶಿನಿಯವರನ್ನು ಸಹ ಕಾರ್ಯದರ್ಶಿಯಾಗಿ ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.