ಚುನಾವಣ ಪ್ರಚಾರ.ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರ ಸಭೆ….
1 min read
07.03.2024.ರ ಬಾನುವಾರ ಮೂಡಿಗೆರೆ ಕಾಂಗ್ರೆಸ್ ಭವನದಲ್ಲಿ ಚುನಾವಣ ಪ್ರಚಾರ ಮತ್ತು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ.
ಶಾಸಕಿ ನಯನ ಮೋಟಮ್ಮ.ಜಿಲ್ಲಾದ್ಯಕ್ಷರಾದ ಅಂಶುಮಂತ್.ತಾಲೂಕ್ ಅದ್ಯಕ್ಷರಾದ ಸುರೆಂದ್ರ ಹೆಚ್ .ಜಿ..ಮಾಜಿ ಸಭಾಪತಿ ಬಿ.ಎಲ್.ಶಂಕರ್.ಮಾಜಿ ಮಂತ್ರಿಗಳಾದ ಶ್ರೀಮತಿ ಮೋಟಮ್ಮ. ಮಾಜಿ ಮಂತ್ರಿಗಳಾದ ಬಿ.ಬಿ.ನಿಂಗಯ್ಯ.ಮಾಜಿ ಶಾಸಕರಾದ ಕುಮಾರಸ್ವಾಮಿ..ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವಾನಂದಸ್ವಾಮಿ.ಹಿರಿಯ ಕಾಂಗ್ರೆಸ್ ಮುಖಂಡ ಬಿದರಹಳ್ಳಿ ಜಯರಾಂ.ಸಿರಿಲ್ ರೆಬೆಲ್ಲೂ.ಅಕ್ರಂಹಾಜಿ.ಶ್ರಿಮತಿ ಜಯಮ್ಮ.ಎಂ.ಪಿ.ಮನು.ಪಿ.ಅರ್.ವಿನಯಕುಮಾರ್.ಸಿ.ಕೆ.ಇಬ್ರಾಹಿಂ. ಹಾಲೂರುಸುದೀರ್.ಶಣ್ಮುಕ.ಹರೀಶ್.
ಚಿಕ್ಕಳ್ಳಶಂಕರ್.ಸಂಪತ್ ಬಿಳಗೊಳ.
ನೂರಾರು ಕಾರ್ಯಕರ್ತರು ಬಾಗವಹಿಸಿದ್ದರು.