ಜಯಕರ್ನಾಟಕ ಸಂಘಟನೆ ತಾಲೂಕು ಘಟಕದ ಅಥಣಿ ವತಿಯಿಂದ ಆಡಳಿತಾಧಿಕಾರಿಗಳಿಗೆ ಮನವಿ ನೀಡಲಾಯಿತು avintvcom
1 min read
ಜಯಕರ್ನಾಟಕ ಸಂಘಟನೆ ತಾಲೂಕು ಘಟಕದ ಅಥಣಿ ವತಿಯಿಂದ ಮಾನ್ಯ ತಾಲ್ಲೂಕು ದಂಡಾಧಿಕಾರಿಗಳು ಮತ್ತು ತಾಲ್ಲೂಕ ಪಂಚಾಯತ್ ಆಡಳಿತಾಧಿಕಾರಿಗಳಿಗೆ ಮನವಿ ನೀಡಲಾಯಿತು
ಈ ಸಂದರ್ಭದಲ್ಲಿ
ತಾಲ್ಲೂಕು ಅಧ್ಯಕ್ಷರು ಸುನೀಲ್ ನಾಯಕ .
ತಾಲೂಕಾ ವಿದ್ಯಾರ್ಥಿ ಘಟಕದ ಅಧ್ಯಕ್ಷರು ವಿಜಯಕುಮಾರ್ ಪವಾರ್
ತಾಲ್ಲೂಕು ಯುವ ಘಟಕದ ಅಧ್ಯಕ್ಷರು ಶೋಯಬ್ ಚೌಧರಿ
ರಿಯಾಜ್ ಬಿರಾದರ್ .ಅಡವೀಶ್ ಬಡಿಗೇರ್ .ಸುರೇಶ್ ಕುಳ್ಳೊಳಿ ಮತ್ತಿತರರು ಭಾಗಿಯಾಗಿದ್ದರು