ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕೋಣನಕುಂಟೆ ಅಯ್ಯಪ್ಪನಗರ ಗ್ರಾಮ ಶಾಖೆಗಳ ಪದಾಧಿಕಾರಿಗಳು ಉದ್ಗಾಟನೆavintvcom
1 min read: ಭಾರತೀಯ ಪ್ರಜಾ ಸಂಘ ಭೀಮನಡೆಯೇ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಶಾಲೆಗೆ ಸೇರಿದ ನವೆಂಬರ್ 7ರಂದು ದಿನ ದಿನವಾಗಿರುವುದರಿಂದ ಬೆಟ್ಟದಾಸನಪುರ ಗ್ರಾಮ ಶಾಖೆ ಉದ್ಘಾಟನೆ ರಾಜ್ಯ ಜಿಲ್ಲಾ ತಾಲ್ಲೂಕು ಹೋಬಳಿ ಮಟ್ಟದ ಸರ್ವ ಸದಸ್ಯರ ಆಯ್ಕೆ ಕಾರ್ಯಕ್ರಮ ರಾಜ್ಯಾಧ್ಯಕ್ಷರಾದ ಜಯಪ್ರಕಾಶ್ ಹಾಗೂ ಉಪಾಧ್ಯಕ್ಷರಾದ ಶ್ರೀನಿವಾಸ್ ಮೈಲಸಂದ್ರ ಹಾಗೂ ಶಿವಣ್ಣ ಡಿ ರಾಜ್ಯ ಖಜಾಂಚಿ ಗಳು ಹಾಗೂ ರಾಜ್ಯ ಪ್ರಧಾನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿಜಯ ರಾಜೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ರಾಮಲಿಂಗರಾಜು ಹಾಗೂ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರು ಯಲ್ಲಪ್ಪ ಬೆಂಗಳೂರು ದಕ್ಷಿಣ ತಾಲ್ಲೂಕು ಅಧ್ಯಕ್ಷರಾದ ಎಂ ಆರ್ ಪಿಳ್ಳಪ್ಪ ಹಾಗೂ ಬೇಗೂರು ಹೋಬಳಿ ಸಮಿತಿ ಅಧ್ಯಕ್ಷರಾದ ಎಂ ಅನಂತನಾಗ್
: ಬೆಂಗಳೂರು ದಕ್ಷಿಣ ತಾಲ್ಲೂಕು ಬೆಟ್ಟದಾಸನಪುರ ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕೋಣನಕುಂಟೆ ಅರಕೇರಿ ಜಂಬೂಸವಾರಿ ಅಯ್ಯಪ್ಪನಗರ ಗ್ರಾಮ ಶಾಖೆಗಳ ಪದಾಧಿಕಾರಿಗಳು ಉದ್ಗಾಟನೆ