“ರಾಮ ಭಕ್ತರಿಂದ ಮಂತ್ರಾಕ್ಷತೆ ವಿತರಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ದಾರದಹಳ್ಳಿ ಗ್ರಾಮದ,ಮಗ್ಗಲಮಕ್ಕಿಯಲ್ಲಿ ದಿನಾಂಕ 12/01/2024ರ ಶುಕ್ರವಾರದಂದು ಮಂತ್ರಾಕ್ಷತೆ ವಿತರಣೆ ಮಾಡಿ,ದಿನಾಂಕ 22/01/2024ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆಯ ಮಹತ್ವವನ್ನು ವಿವರಿಸಲಾಯಿತು.ಈ ಸಂದರ್ಭದಲ್ಲಿ ಅವಿನ್ ಟಿವಿಯ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿಗಣೇಶ್ ಅವರ ಮನೆಗೆ ಬಂದ ರಾಮ ಭಕ್ತರು ಅ ದಿನ ಮಾಡಬೇಕಾದ ಮಹತ್ವವನ್ನು ತಿಳಿಸಿದರು.
ರಾಮ ಭಕ್ತರು ತಂದಿದ್ದ ಮಂತ್ರಾಕ್ಷತೆಯನ್ನು ಮಗ್ಗಲಮಕ್ಕಿಗಣೇಶ್ ಅವರ ಪತ್ನಿ ಮಮತ ಗಣೇಶ್ ಶ್ರದ್ಧಾ ಭಕ್ತಿಯಿಂದ ಸ್ವಿಕರಿಸಿದರು.
ಮಂತ್ರಾಕ್ಷತೆ ವಿತರಿಸುವ ಸಂದರ್ಭದಲ್ಲಿ ರಾಮ ಭಕ್ತರು ಶಾಕಹಾರ ಸೇವಿಸಿ,ಕಾಲಿಗೆ ಪಾದರಕ್ಷೆ ಹಾಕದಿದ್ದುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಶಶಿಕುಮಾರ್ ಹಳೇಕೊಟೆ,ನಾಗರಾಜು ಮಗ್ಗಲಮಕ್ಕಿ,ಪ್ರವೀಣ ಮಗ್ಗಲಮಕ್ಕಿ,ರವಿ ಕಿತ್ತಲೆಗಂಡಿ,ರಂಜಿತ ಕಿತ್ತಲೆಗಂಡಿ,ಅಭಿ ಕಿತ್ತಲೆಗಂಡಿ,ನೀತಿನ್ ಕಿತ್ತಲೆಗಂಡಿ,ಹರೀಶ್ ಕಿತ್ತಲೆಗಂಡಿ ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.